ಯೋಗರಾಜ್‌ ಭಟ್‌ ಅಡ್ಡಾದಲ್ಲಿ ಖೈದಿಗಳಾದ ಡಾ ಶಿವರಾಜ್‌ಕುಮಾರ್, ಪ್ರಭುದೇವ; ಇದು ಕರಟಕ, ದಮನಕನ ಕಥೆಯಂತೆ!

ಗಾಳಿಪಟದ ಸಕ್ಸಸ್‌ ನಂತರ ಭಟ್ಟರು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸ್ಯಾಂಡಲ್‌ವುಡ್‌ ಮತ್ತು ಕಾಲಿವುಡ್‌ನ ಇಬ್ಬರು ಸ್ಟಾರ್‌ ನಟರನ್ನು ಒಟ್ಟಿಗೆ ಸೇರಿಸಿಕೊಂಡು ಚಿತ್ರೀಕರಣ ಆರಂಭಿಸಿದ್ದಾರೆ. ಈಗಾಗಲೇ ‘ಗರಡಿ’ ಸಿನಿಮಾವನ್ನು ಮುಗಿಸಿರುವ ಭಟ್ಟರು ಈಗ ‘ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ಕಾಂಬಿನೇಶನ್‌ನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಭಟ್ಟರು ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣವನ್ನೂ ಆರಂಭಿಸಿದ್ದಾರೆ.

ಯೋಗರಾಜ್‌ ಭಟ್‌ ಅಡ್ಡಾದಲ್ಲಿ ಖೈದಿಗಳಾದ ಡಾ ಶಿವರಾಜ್‌ಕುಮಾರ್, ಪ್ರಭುದೇವ; ಇದು ಕರಟಕ, ದಮನಕನ ಕಥೆಯಂತೆ!
Linkup
ಗಾಳಿಪಟದ ಸಕ್ಸಸ್‌ ನಂತರ ಭಟ್ಟರು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸ್ಯಾಂಡಲ್‌ವುಡ್‌ ಮತ್ತು ಕಾಲಿವುಡ್‌ನ ಇಬ್ಬರು ಸ್ಟಾರ್‌ ನಟರನ್ನು ಒಟ್ಟಿಗೆ ಸೇರಿಸಿಕೊಂಡು ಚಿತ್ರೀಕರಣ ಆರಂಭಿಸಿದ್ದಾರೆ. ಈಗಾಗಲೇ ‘ಗರಡಿ’ ಸಿನಿಮಾವನ್ನು ಮುಗಿಸಿರುವ ಭಟ್ಟರು ಈಗ ‘ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ಕಾಂಬಿನೇಶನ್‌ನ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಭಟ್ಟರು ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣವನ್ನೂ ಆರಂಭಿಸಿದ್ದಾರೆ.