ಸನಾತನ ಧರ್ಮ ವಿವಾದ: ಮಗ ಉದಯನಿಧಿ ಬೆಂಬಲಕ್ಕೆ ನಿಂತ ಸಿಎಂ ಸ್ಟಾಲಿನ್
ಸನಾತನ ಧರ್ಮ ವಿವಾದ: ಮಗ ಉದಯನಿಧಿ ಬೆಂಬಲಕ್ಕೆ ನಿಂತ ಸಿಎಂ ಸ್ಟಾಲಿನ್
Sanatana Dharma Remark Row: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಗ ಉದಯನಿಧಿ ಪರ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಬ್ಯಾಟ್ ಬೀಸಿದ್ದಾರೆ. ಉದಯನಿಧಿ ಹೇಳಿಕೆಗೆ ತಕ್ಕ ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೂಡ ಸ್ಟಾಲಿನ್ ಹರಿಹಾಯ್ದಿದ್ದಾರೆ.
Sanatana Dharma Remark Row: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಗ ಉದಯನಿಧಿ ಪರ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಬ್ಯಾಟ್ ಬೀಸಿದ್ದಾರೆ. ಉದಯನಿಧಿ ಹೇಳಿಕೆಗೆ ತಕ್ಕ ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೂಡ ಸ್ಟಾಲಿನ್ ಹರಿಹಾಯ್ದಿದ್ದಾರೆ.