ಮಹಾರಾಷ್ಟ್ರದಲ್ಲಿ ಮೀಸಲಾತಿ ಗಲಾಟೆ; ಕಂದಾಯ ಸಚಿವರ ಭೇಟಿ ವೇಳೆ ಅರಿಶಿನ ಪುಡಿ ಚೆಲ್ಲಿ ಆಕ್ರೋಶ
ಮಹಾರಾಷ್ಟ್ರದಲ್ಲಿ ಮೀಸಲಾತಿ ಗಲಾಟೆ; ಕಂದಾಯ ಸಚಿವರ ಭೇಟಿ ವೇಳೆ ಅರಿಶಿನ ಪುಡಿ ಚೆಲ್ಲಿ ಆಕ್ರೋಶ
ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಇಂದು ಮೀಸಲಾತಿಗೆ ಒತ್ತಾಯಿಸಿ ಸಮುದಾಯದ ಸದಸ್ಯರನ್ನು ಭೇಟಿಯಾದಾಗ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಭೇಟಿ ಮಾಡಲು ಬಂದ ವ್ಯಕ್ತಿ ಕೊಟ್ಟ ಪತ್ರವನ್ನು ಓದುತ್ತಿರುವಾಗ, ಇದ್ದಕ್ಕಿದ್ದಂತೆ ಸಚಿವರ ತಲೆಯ ಮೇಲೆ ಅರಿಶಿನ ಪುಡಿಯನ್ನು ಎರಚಿದ್ದಾನೆ. ಕೂಡಲೇ ಅಲ್ಲಿದ್ದವರು ಅವನನ್ನು ಹಿಡಿದು ಥಳಿಸಿದ್ದಾರೆ.
ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಇಂದು ಮೀಸಲಾತಿಗೆ ಒತ್ತಾಯಿಸಿ ಸಮುದಾಯದ ಸದಸ್ಯರನ್ನು ಭೇಟಿಯಾದಾಗ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಭೇಟಿ ಮಾಡಲು ಬಂದ ವ್ಯಕ್ತಿ ಕೊಟ್ಟ ಪತ್ರವನ್ನು ಓದುತ್ತಿರುವಾಗ, ಇದ್ದಕ್ಕಿದ್ದಂತೆ ಸಚಿವರ ತಲೆಯ ಮೇಲೆ ಅರಿಶಿನ ಪುಡಿಯನ್ನು ಎರಚಿದ್ದಾನೆ. ಕೂಡಲೇ ಅಲ್ಲಿದ್ದವರು ಅವನನ್ನು ಹಿಡಿದು ಥಳಿಸಿದ್ದಾರೆ.