ರಾಹುಲ್ ಉತ್ತರ ಭಾರತಕ್ಕಾದರೆ, ಉದಯನಿಧಿ ಸ್ಟಾಲಿನ್ ದಕ್ಷಿಣ ಭಾರತದ 'ಪಪ್ಪು': ಅಣ್ಣಾಮಲೈ ಲೇವಡಿ
ರಾಹುಲ್ ಉತ್ತರ ಭಾರತಕ್ಕಾದರೆ, ಉದಯನಿಧಿ ಸ್ಟಾಲಿನ್ ದಕ್ಷಿಣ ಭಾರತದ 'ಪಪ್ಪು': ಅಣ್ಣಾಮಲೈ ಲೇವಡಿ
K Annamalai on Udayanidhi Stalin: ಸನಾತನ ಧರ್ಮದ ನಿರ್ಮೂಲನೆಯಾಗಬೇಕು ಎಂಬ ಹೇಳಿಕೆ ನೀಡಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್, ದಕ್ಷಿಣ ಭಾರತದ ಪಪ್ಪು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
K Annamalai on Udayanidhi Stalin: ಸನಾತನ ಧರ್ಮದ ನಿರ್ಮೂಲನೆಯಾಗಬೇಕು ಎಂಬ ಹೇಳಿಕೆ ನೀಡಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್, ದಕ್ಷಿಣ ಭಾರತದ ಪಪ್ಪು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.