ಮಳೆ ರುದ್ರನರ್ತನ, ಬೆಂಗಳೂರು ಹೈರಾಣ; ಕೆಟ್ಟು ನಿಂತ ವಾಹನ, ಮಾಲೀಕರಿಗೆ ಪರಿಹಾರದ ಚಿಂತೆ!

'ವಾಹನ ಮಾಲೀಕರು ಥರ್ಡ್‌ ಪಾರ್ಟಿ ವಿಮೆ ಮಾಡಿಸಿದ್ದಾರೋ ಅಥವಾ ಸಮಗ್ರ ವಿಮೆ ಮಾಡಿಸಿದ್ದಾರೋ ಎಂಬುದರ ಮೇಲೆ ಪರಿಹಾರದ ಭವಿಷ್ಯ ನಿರ್ಧಾರವಾಗುತ್ತದೆ. ವಾಹನಗಳಿಗೆ ಸಮಗ್ರ ವಿಮೆ ಮಾಡಿಸಿದ್ದರೆ ಮಾತ್ರ ಮಳೆಯಿಂದ ಆದ ಹಾನಿಗೂ ಪರಿಹಾರ ಸಿಗುತ್ತದೆ. ಆದರೆ, ಅದರಲ್ಲೂ 2 ವಿಧಾನ ಅನುಸರಿಸಲಾಗುತ್ತದೆ. ಕಾರಿನ ಎಂಜಿನ್‌ಗೆ ಹಾನಿಯಾಗಿದೆಯೋ ಅಥವಾ ಬಿಡಿ ಭಾಗಗಳಿಗೆ ಹಾನಿಯಾಗಿದೆಯೋ ಎಂಬುದನ್ನು ಪರಿಶೀಲಿಸಿ ಪರಿಹಾರ ಮೊತ್ತ ನಿಗದಿಪಡಿಸಲಾಗುತ್ತದೆ.

ಮಳೆ ರುದ್ರನರ್ತನ, ಬೆಂಗಳೂರು ಹೈರಾಣ; ಕೆಟ್ಟು ನಿಂತ ವಾಹನ, ಮಾಲೀಕರಿಗೆ ಪರಿಹಾರದ ಚಿಂತೆ!
Linkup
'ವಾಹನ ಮಾಲೀಕರು ಥರ್ಡ್‌ ಪಾರ್ಟಿ ವಿಮೆ ಮಾಡಿಸಿದ್ದಾರೋ ಅಥವಾ ಸಮಗ್ರ ವಿಮೆ ಮಾಡಿಸಿದ್ದಾರೋ ಎಂಬುದರ ಮೇಲೆ ಪರಿಹಾರದ ಭವಿಷ್ಯ ನಿರ್ಧಾರವಾಗುತ್ತದೆ. ವಾಹನಗಳಿಗೆ ಸಮಗ್ರ ವಿಮೆ ಮಾಡಿಸಿದ್ದರೆ ಮಾತ್ರ ಮಳೆಯಿಂದ ಆದ ಹಾನಿಗೂ ಪರಿಹಾರ ಸಿಗುತ್ತದೆ. ಆದರೆ, ಅದರಲ್ಲೂ 2 ವಿಧಾನ ಅನುಸರಿಸಲಾಗುತ್ತದೆ. ಕಾರಿನ ಎಂಜಿನ್‌ಗೆ ಹಾನಿಯಾಗಿದೆಯೋ ಅಥವಾ ಬಿಡಿ ಭಾಗಗಳಿಗೆ ಹಾನಿಯಾಗಿದೆಯೋ ಎಂಬುದನ್ನು ಪರಿಶೀಲಿಸಿ ಪರಿಹಾರ ಮೊತ್ತ ನಿಗದಿಪಡಿಸಲಾಗುತ್ತದೆ.