Bengaluru Rains: ಮಳೆಗೆ ನಲುಗಿದ ಬೆಂಗಳೂರು: ಐಟಿ ಹಬ್ ಬೆಂಬಲಕ್ಕೆ ತೆಲಂಗಾಣ ಸಚಿವ ಕೆಟಿಆರ್!

Bengaluru Rains: ಮಳೆಯಿಂದ ಜಲಾವೃತವಾಗಿರುವ ಬೆಂಗಳೂರನ್ನು ಅಣಕಿಸುತ್ತಿರುವವರಿಗೆ ತೆಲಂಗಾಣ ಸಚಿವ ಕೆಟಿ ರಾಮರಾವ್ ಸಂದೇಶ ನೀಡಿದ್ದಾರೆ. ಹೈದರಾಬಾದ್ ಸೇರಿದಂತೆ ದೇಶದ ಯಾವ ನಗರವೂ ಇಂತಹ ಶೋಚನೀಯ ಪರಿಸ್ಥಿತಿಯಿಂದ ಹೊರತಾಗಿಲ್ಲ ಎಂದು ಅವರು ಹೇಳಿದ್ದಾರೆ.

Bengaluru Rains: ಮಳೆಗೆ ನಲುಗಿದ ಬೆಂಗಳೂರು: ಐಟಿ ಹಬ್ ಬೆಂಬಲಕ್ಕೆ ತೆಲಂಗಾಣ ಸಚಿವ ಕೆಟಿಆರ್!
Linkup
Bengaluru Rains: ಮಳೆಯಿಂದ ಜಲಾವೃತವಾಗಿರುವ ಬೆಂಗಳೂರನ್ನು ಅಣಕಿಸುತ್ತಿರುವವರಿಗೆ ತೆಲಂಗಾಣ ಸಚಿವ ಕೆಟಿ ರಾಮರಾವ್ ಸಂದೇಶ ನೀಡಿದ್ದಾರೆ. ಹೈದರಾಬಾದ್ ಸೇರಿದಂತೆ ದೇಶದ ಯಾವ ನಗರವೂ ಇಂತಹ ಶೋಚನೀಯ ಪರಿಸ್ಥಿತಿಯಿಂದ ಹೊರತಾಗಿಲ್ಲ ಎಂದು ಅವರು ಹೇಳಿದ್ದಾರೆ.