Maharashtra Crisis- ಬಂಡಾಯಗಾರರಿಗೆ ಠಾಕ್ರೆ ಚೆಕ್‌ಮೇಟ್‌: ವಿಧಾನಭೆ ವಿಸರ್ಜಿಸುವ ಸುಳಿವು ನೀಡಿದ ಶಿವಸೇನೆ

maharashtra political crisis: ​ಆಡಳಿತ ಪಕ್ಷದ ಶಾಸಕರು ತಮ್ಮ ನಾಯಕನ ಮುಖೇನ ವಿಧಾನಸಭೆ ವಿಸರ್ಜನೆ ಮಾಡಲು ರಾಜ್ಯಪಾಲರಿಗೆ ಮನವಿ ನೀಡಿದ್ದೇ ಆದಲ್ಲಿ, ರಾಜ್ಯಪಾಲರು ಅದನ್ನು ಪರಿಗಣಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುತ್ತಾರೆ. ವಿಸರ್ಜನೆ ಮಾಡುವ ನಿರ್ಣಯಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಸರ್ಕಾರ ವಿಸರ್ಜನೆಯಾದಂತೆ. ಆದರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಅವರಿಗೆ ಕೋವಿಡ್‌ ಪಾಸಿಟಿವ್‌ ಉಂಟಾಗಿದ್ದು, ವಿಸರ್ಜನೆ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ. ಈ ಪ್ರಹನಸ ಎಲ್ಲಿಗೆ ಬಂದು ನಿಲ್ಲಿಲಿದೆ ಎನ್ನುವುದು ಸದ್ಯದ ಕುತೂಹಲ.

Maharashtra Crisis- ಬಂಡಾಯಗಾರರಿಗೆ ಠಾಕ್ರೆ ಚೆಕ್‌ಮೇಟ್‌: ವಿಧಾನಭೆ ವಿಸರ್ಜಿಸುವ ಸುಳಿವು ನೀಡಿದ ಶಿವಸೇನೆ
Linkup
maharashtra political crisis: ​ಆಡಳಿತ ಪಕ್ಷದ ಶಾಸಕರು ತಮ್ಮ ನಾಯಕನ ಮುಖೇನ ವಿಧಾನಸಭೆ ವಿಸರ್ಜನೆ ಮಾಡಲು ರಾಜ್ಯಪಾಲರಿಗೆ ಮನವಿ ನೀಡಿದ್ದೇ ಆದಲ್ಲಿ, ರಾಜ್ಯಪಾಲರು ಅದನ್ನು ಪರಿಗಣಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುತ್ತಾರೆ. ವಿಸರ್ಜನೆ ಮಾಡುವ ನಿರ್ಣಯಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಸರ್ಕಾರ ವಿಸರ್ಜನೆಯಾದಂತೆ. ಆದರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಅವರಿಗೆ ಕೋವಿಡ್‌ ಪಾಸಿಟಿವ್‌ ಉಂಟಾಗಿದ್ದು, ವಿಸರ್ಜನೆ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ. ಈ ಪ್ರಹನಸ ಎಲ್ಲಿಗೆ ಬಂದು ನಿಲ್ಲಿಲಿದೆ ಎನ್ನುವುದು ಸದ್ಯದ ಕುತೂಹಲ.