ಮರಾಠಾ ಮೀಸಲಾತಿ: ಜಲ್ನಾ ಹಿಂಸಾಚಾರದ ತ್ವರಿತ ತನಿಖೆಗೆ ಸರ್ಕಾರ ಭರವಸೆ
ಮರಾಠಾ ಮೀಸಲಾತಿ: ಜಲ್ನಾ ಹಿಂಸಾಚಾರದ ತ್ವರಿತ ತನಿಖೆಗೆ ಸರ್ಕಾರ ಭರವಸೆ
ಮರಾಠಾ ಮೀಸಲಾತಿ ಕುರಿತು ನಡೆಯುತ್ತಿರುವ ಕೋಲಾಹಲವನ್ನು ಶಮನಗೊಳಿಸಲು ಮಹಾರಾಷ್ಟ್ರ ಸರ್ಕಾರವು ಉಪಕ್ರಮಗಳನ್ನು ಮುಂದುವರೆಸಿದೆ. ಜಲ್ನಾ ಹಿಂಸಾಚಾರದ ತ್ವರಿತ ತನಿಖೆಗೆ ಸರ್ಕಾರ ಭರವಸೆ ನೀಡಿದೆ. ' ಉದ್ಧವ್ ಠಾಕ್ರೆ ಈಗ ಮರಾಠಾ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ ಏಕೆ ಸುಗ್ರೀವಾಜ್ಞೆ ತರಲಿಲ್ಲ ಇದು ಶುದ್ಧ ರಾಜಕಾರಣ' ಎಂದು ಡಿಸಿಎಂ ದೇವೆಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿದರು.
ಮರಾಠಾ ಮೀಸಲಾತಿ ಕುರಿತು ನಡೆಯುತ್ತಿರುವ ಕೋಲಾಹಲವನ್ನು ಶಮನಗೊಳಿಸಲು ಮಹಾರಾಷ್ಟ್ರ ಸರ್ಕಾರವು ಉಪಕ್ರಮಗಳನ್ನು ಮುಂದುವರೆಸಿದೆ. ಜಲ್ನಾ ಹಿಂಸಾಚಾರದ ತ್ವರಿತ ತನಿಖೆಗೆ ಸರ್ಕಾರ ಭರವಸೆ ನೀಡಿದೆ. ' ಉದ್ಧವ್ ಠಾಕ್ರೆ ಈಗ ಮರಾಠಾ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ ಏಕೆ ಸುಗ್ರೀವಾಜ್ಞೆ ತರಲಿಲ್ಲ ಇದು ಶುದ್ಧ ರಾಜಕಾರಣ' ಎಂದು ಡಿಸಿಎಂ ದೇವೆಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿದರು.