Chakravarthy Chandrachud:'ಪಾದರಾಯ' ಚಿತ್ರಕ್ಕೆ ನಾಗಶೇಖರ್ ಹೀರೋ- ಚಂದ್ರಚೂಡ್ ಡೈರೆಕ್ಟರ್; ಈ ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರಾ?

ನಟ ನಾಗಶೇಖರ್ ಅವರು ನಿರ್ದೇಶಕರಾಗಿ ಸಖತ್ ಬ್ಯುಸಿ ಇದ್ದಾರೆ. ಇದೀಗ ಕನ್ನಡದಲ್ಲಿ ಅವರು ಹೀರೋ ಆಗಲು ಮುಂದಾಗಿದ್ದಾರೆ. ಅವರ ಮುಂದಿನ ಸಿನಿಮಾಗೆ 'ಪಾದರಾಯ' ಎಂದು ಹೆಸರನ್ನು ಇಡಲಾಗಿದೆ. ಈ ಸಿಮಾವನ್ನು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ.

Chakravarthy Chandrachud:'ಪಾದರಾಯ' ಚಿತ್ರಕ್ಕೆ ನಾಗಶೇಖರ್ ಹೀರೋ- ಚಂದ್ರಚೂಡ್ ಡೈರೆಕ್ಟರ್; ಈ ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರಾ?
Linkup
ನಟ ನಾಗಶೇಖರ್ ಅವರು ನಿರ್ದೇಶಕರಾಗಿ ಸಖತ್ ಬ್ಯುಸಿ ಇದ್ದಾರೆ. ಇದೀಗ ಕನ್ನಡದಲ್ಲಿ ಅವರು ಹೀರೋ ಆಗಲು ಮುಂದಾಗಿದ್ದಾರೆ. ಅವರ ಮುಂದಿನ ಸಿನಿಮಾಗೆ 'ಪಾದರಾಯ' ಎಂದು ಹೆಸರನ್ನು ಇಡಲಾಗಿದೆ. ಈ ಸಿಮಾವನ್ನು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದಾರೆ.