ಶಿಂಧೆಗೆ ಗೇಟ್‌ಪಾಸ್, ಅಜಿತ್ ಪವಾರ್‌ಗೆ ಸಿಎಂ ಗಾದಿ? ದೇವೇಂದ್ರ ಫಡ್ನವೀಸ್ ಹೇಳಿದ್ದೇನು?

Maharashtra Chief Minister Change: ಈ ತಿಂಗಳ ಆರಂಭದಲ್ಲಿ ಅಜಿತ್ ಪವಾರ್ ಅವರ ನೇತೃತ್ವದಲ್ಲಿ ಎನ್‌ಸಿಪಿಯ ಬಂಡಾಯ ನಾಯಕರು ಬಿಜೆಪಿ- ಶಿವಸೇನಾ ಮೈತ್ರಿಕೂಟ ಸೇರಿಕೊಂಡ ಸಂದರ್ಭದಿಂದಲೂ ಅಜಿತ್ ಪವಾರ್ ಅವರನ್ನು ಸಿಎಂ ಆಗಿ ನೇಮಿಸಲಾಗುತ್ತದೆ ಎಂಬ ಹೇಳಿಕೆಗಳು ಹೊರಬೀಳತೊಡಗಿವೆ. ಅತಿ ದೊಡ್ಡ ಪಕ್ಷದ ನಾಯಕರಾಗಿ ತಮ್ಮ ಅಧಿಕೃತ ಹೇಳಿಕೆ ಇದು ಎಂದು ದೇವೇಂದ್ರ ಫಡ್ನವೀಸ್ ಅವರು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಶಿಂಧೆಗೆ ಗೇಟ್‌ಪಾಸ್, ಅಜಿತ್ ಪವಾರ್‌ಗೆ ಸಿಎಂ ಗಾದಿ? ದೇವೇಂದ್ರ ಫಡ್ನವೀಸ್ ಹೇಳಿದ್ದೇನು?
Linkup
Maharashtra Chief Minister Change: ಈ ತಿಂಗಳ ಆರಂಭದಲ್ಲಿ ಅಜಿತ್ ಪವಾರ್ ಅವರ ನೇತೃತ್ವದಲ್ಲಿ ಎನ್‌ಸಿಪಿಯ ಬಂಡಾಯ ನಾಯಕರು ಬಿಜೆಪಿ- ಶಿವಸೇನಾ ಮೈತ್ರಿಕೂಟ ಸೇರಿಕೊಂಡ ಸಂದರ್ಭದಿಂದಲೂ ಅಜಿತ್ ಪವಾರ್ ಅವರನ್ನು ಸಿಎಂ ಆಗಿ ನೇಮಿಸಲಾಗುತ್ತದೆ ಎಂಬ ಹೇಳಿಕೆಗಳು ಹೊರಬೀಳತೊಡಗಿವೆ. ಅತಿ ದೊಡ್ಡ ಪಕ್ಷದ ನಾಯಕರಾಗಿ ತಮ್ಮ ಅಧಿಕೃತ ಹೇಳಿಕೆ ಇದು ಎಂದು ದೇವೇಂದ್ರ ಫಡ್ನವೀಸ್ ಅವರು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.