ಸಚಿವರು ಹೇಳಿದ್ದಕ್ಕೆ 'ಯೆಸ್ ಸರ್' ಎಂದಷ್ಟೇ ಅಧಿಕಾರಿಗಳು ಹೇಳಬೇಕು: ನಿತಿನ್ ಗಡ್ಕರಿ ಸೂಚನೆ

Nitin Gadkari: ಬಡವರ ಅಭಿವೃದ್ಧಿ ವಿಚಾರ ಬಂದಾಗ ಕೆಲವು ಕಾನೂನುಗಳನ್ನು ಮುರಿಯುವುದರಲ್ಲಿ ಯಾವ ತಪ್ಪೂ ಇಲ್ಲ. ಸಚಿವರು ಹೇಳಿದಕ್ಕೆ ಅಧಿಕಾರಿಗಳು ಹೌದು ಸರ್ ಎಂದಷ್ಟೇ ಹೇಳಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸಚಿವರು ಹೇಳಿದ್ದಕ್ಕೆ 'ಯೆಸ್ ಸರ್' ಎಂದಷ್ಟೇ ಅಧಿಕಾರಿಗಳು ಹೇಳಬೇಕು: ನಿತಿನ್ ಗಡ್ಕರಿ ಸೂಚನೆ
Linkup
Nitin Gadkari: ಬಡವರ ಅಭಿವೃದ್ಧಿ ವಿಚಾರ ಬಂದಾಗ ಕೆಲವು ಕಾನೂನುಗಳನ್ನು ಮುರಿಯುವುದರಲ್ಲಿ ಯಾವ ತಪ್ಪೂ ಇಲ್ಲ. ಸಚಿವರು ಹೇಳಿದಕ್ಕೆ ಅಧಿಕಾರಿಗಳು ಹೌದು ಸರ್ ಎಂದಷ್ಟೇ ಹೇಳಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.