ರಾಜ್ ಠಾಕ್ರೆ ಮಗನನ್ನು ತಡೆದಿದ್ದಕ್ಕೆ ಟೋಲ್ ಪ್ಲಾಜಾ ಧ್ವಂಸಗೊಳಿಸಿದ ಎಂಎನ್‌ಎಸ್ ಕಾರ್ಯಕರ್ತರು

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ, ಎಂಎನ್‌ಎಸ್ ನಾಯಕ ಅಮಿತ್ ಠಾಕ್ರೆ ಅವರು ಸಿನ್ನಾರ್ ಟೋಲ್ ಪ್ಲಾಜಾದಲ್ಲಿ ಅರ್ಧ ಗಂಟೆ ಕಾದು ನಿಂತಿದ್ದರು ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರು ಬೂತ್ ಮೇಲೆ ದಾಳಿ ನಡೆಸಿದರು.

ರಾಜ್ ಠಾಕ್ರೆ ಮಗನನ್ನು ತಡೆದಿದ್ದಕ್ಕೆ ಟೋಲ್ ಪ್ಲಾಜಾ ಧ್ವಂಸಗೊಳಿಸಿದ ಎಂಎನ್‌ಎಸ್ ಕಾರ್ಯಕರ್ತರು
Linkup
ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪುತ್ರ, ಎಂಎನ್‌ಎಸ್ ನಾಯಕ ಅಮಿತ್ ಠಾಕ್ರೆ ಅವರು ಸಿನ್ನಾರ್ ಟೋಲ್ ಪ್ಲಾಜಾದಲ್ಲಿ ಅರ್ಧ ಗಂಟೆ ಕಾದು ನಿಂತಿದ್ದರು ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರು ಬೂತ್ ಮೇಲೆ ದಾಳಿ ನಡೆಸಿದರು.