'ಅಂಕಲ್' ಎನ್ನುತ್ತಿದ್ದವನು ನನ್ನ ಖಾತೆಯನ್ನೇ ಕಿತ್ತುಕೊಂಡ: ಆದಿತ್ಯ ಠಾಕ್ರೆ ವಿರುದ್ಧ ಸೇನಾ ನಾಯಕನ ಕಿಡಿ

Maharashtra Shiv Sena Crisis: ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ನನ್ನನ್ನು ಅಂಕಲ್ ಎಂದು ಕರೆಯುತ್ತಾ, ನನ್ನ ಕ್ಯಾಬಿನ್‌ನಲ್ಲಿ ಕೂರುತ್ತಿದ್ದರು. ಕೊನೆಗೆ ನನ್ನ ಸಚಿವಾಲಯವನ್ನೇ ಕಿತ್ತುಕೊಂಡರು ಎಂದು ಶಿವಸೇನಾ ನಾಯಕ ರಾಮದಾಸ್ ಕದಂ ಹೇಳಿದ್ದಾರೆ.

'ಅಂಕಲ್' ಎನ್ನುತ್ತಿದ್ದವನು ನನ್ನ ಖಾತೆಯನ್ನೇ ಕಿತ್ತುಕೊಂಡ: ಆದಿತ್ಯ ಠಾಕ್ರೆ ವಿರುದ್ಧ ಸೇನಾ ನಾಯಕನ ಕಿಡಿ
Linkup
Maharashtra Shiv Sena Crisis: ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ನನ್ನನ್ನು ಅಂಕಲ್ ಎಂದು ಕರೆಯುತ್ತಾ, ನನ್ನ ಕ್ಯಾಬಿನ್‌ನಲ್ಲಿ ಕೂರುತ್ತಿದ್ದರು. ಕೊನೆಗೆ ನನ್ನ ಸಚಿವಾಲಯವನ್ನೇ ಕಿತ್ತುಕೊಂಡರು ಎಂದು ಶಿವಸೇನಾ ನಾಯಕ ರಾಮದಾಸ್ ಕದಂ ಹೇಳಿದ್ದಾರೆ.