Eknath Shinde: ಲೋಕಸಭೆಯಲ್ಲಿ ಶಿಂಧೆ ಬಣದ ಸಂಸದರಿಗೆ ಸ್ಪೀಕರ್ ಮಾನ್ಯತೆ: ಠಾಕ್ರೆಗೆ ಮತ್ತೊಂದು ಆಘಾತ

Maharashtra Shiv Sena Crisis: ಮಹಾರಾಷ್ಟ್ರದಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಲೋಕಸಭೆಯಲ್ಲಿ ಏಕನಾಥ್ ಶಿಂಧೆ ಬಣದ ಸಂಸದ ರಾಹುಲ್ ಶೆವಾಲೆ ಅವರಿಗೆ ನಾಯಕರನ್ನಾಗಿ ಸ್ಪೀಕರ್ ಓಂ ಬಿರ್ಲಾ ಮಾನ್ಯತೆ ನೀಡಿದ್ದಾರೆ.

Eknath Shinde: ಲೋಕಸಭೆಯಲ್ಲಿ ಶಿಂಧೆ ಬಣದ ಸಂಸದರಿಗೆ ಸ್ಪೀಕರ್ ಮಾನ್ಯತೆ: ಠಾಕ್ರೆಗೆ ಮತ್ತೊಂದು ಆಘಾತ
Linkup
Maharashtra Shiv Sena Crisis: ಮಹಾರಾಷ್ಟ್ರದಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಲೋಕಸಭೆಯಲ್ಲಿ ಏಕನಾಥ್ ಶಿಂಧೆ ಬಣದ ಸಂಸದ ರಾಹುಲ್ ಶೆವಾಲೆ ಅವರಿಗೆ ನಾಯಕರನ್ನಾಗಿ ಸ್ಪೀಕರ್ ಓಂ ಬಿರ್ಲಾ ಮಾನ್ಯತೆ ನೀಡಿದ್ದಾರೆ.