Karnataka- Maharashtra Border: ಮುಂಬಯಿ ನಮ್ಮದು, ಯಾರಪ್ಪನದ್ದಲ್ಲ!: ಮಾಧುಸ್ವಾಮಿ ಹೇಳಿಕೆಗೆ ಫಡ್ನವೀಸ್ ಕಿಡಿ

Karnataka- Maharashtra Border Row: ಮುಂಬಯಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ ಕಿಡಿಕಾರಿರುವ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್, ಮುಂಬಯಿ ಮಹಾರಾಷ್ಟ್ರಕ್ಕೆ ಸೇರಿದ್ದು, ಅದು ಯಾರಪ್ಪನಿಗೂ ಸೇರಿಲ್ಲ ಎಂದಿದ್ದಾರೆ.

Karnataka- Maharashtra Border: ಮುಂಬಯಿ ನಮ್ಮದು, ಯಾರಪ್ಪನದ್ದಲ್ಲ!: ಮಾಧುಸ್ವಾಮಿ ಹೇಳಿಕೆಗೆ ಫಡ್ನವೀಸ್ ಕಿಡಿ
Linkup
Karnataka- Maharashtra Border Row: ಮುಂಬಯಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಗೆ ಕಿಡಿಕಾರಿರುವ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್, ಮುಂಬಯಿ ಮಹಾರಾಷ್ಟ್ರಕ್ಕೆ ಸೇರಿದ್ದು, ಅದು ಯಾರಪ್ಪನಿಗೂ ಸೇರಿಲ್ಲ ಎಂದಿದ್ದಾರೆ.