Telangana: ಮೊದಲು ಕರ್ನಾಟಕದಲ್ಲಿ ₹4,000 ಪಿಂಚಣಿ ಜಾರಿಗೊಳಿಸಿ: ಕಾಂಗ್ರೆಸ್‌ಗೆ ಬಿಆರ್‌ಎಸ್ ಸವಾಲು

Telangana BRS Slams Rahul Gandhi: ಕರ್ನಾಟಕದಲ್ಲಿ ಈಗ ನೀಡುತ್ತಿರುವ 1 ಸಾವಿರ ರೂ ಪಿಂಚಣಿಯನ್ನು ಮೊದಲು 4 ಸಾವಿರಕ್ಕೆ ಹೆಚ್ಚಿಸಿ. ಬಳಿಕ ಇಲ್ಲಿ ಮಾತನಾಡಿ ಎಂದು ತೆಲಂಗಾಣದಲ್ಲಿ ಭಾನುವಾರ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಆರ್‌ಎಸ್ ನಾಯಕರು ತಿರುಗೇಟು ನೀಡಿದ್ದಾರೆ.

Telangana: ಮೊದಲು ಕರ್ನಾಟಕದಲ್ಲಿ ₹4,000 ಪಿಂಚಣಿ ಜಾರಿಗೊಳಿಸಿ: ಕಾಂಗ್ರೆಸ್‌ಗೆ ಬಿಆರ್‌ಎಸ್ ಸವಾಲು
Linkup
Telangana BRS Slams Rahul Gandhi: ಕರ್ನಾಟಕದಲ್ಲಿ ಈಗ ನೀಡುತ್ತಿರುವ 1 ಸಾವಿರ ರೂ ಪಿಂಚಣಿಯನ್ನು ಮೊದಲು 4 ಸಾವಿರಕ್ಕೆ ಹೆಚ್ಚಿಸಿ. ಬಳಿಕ ಇಲ್ಲಿ ಮಾತನಾಡಿ ಎಂದು ತೆಲಂಗಾಣದಲ್ಲಿ ಭಾನುವಾರ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಆರ್‌ಎಸ್ ನಾಯಕರು ತಿರುಗೇಟು ನೀಡಿದ್ದಾರೆ.