ತಮಿಳುನಾಡು ಬಿಜೆಪಿಯನ್ನು 2 ವರ್ಷ ನನಗೆ ಕೊಡಿ, ಹಿಂದೂ ವಿರೋಧಿಗಳು ತಿಹಾರ್ ಸೇರುತ್ತಾರೆ: ಸುಬ್ರಮಣಿಯನ್ ಸ್ವಾಮಿ ಸವಾಲು
ತಮಿಳುನಾಡು ಬಿಜೆಪಿಯನ್ನು 2 ವರ್ಷ ನನಗೆ ಕೊಡಿ, ಹಿಂದೂ ವಿರೋಧಿಗಳು ತಿಹಾರ್ ಸೇರುತ್ತಾರೆ: ಸುಬ್ರಮಣಿಯನ್ ಸ್ವಾಮಿ ಸವಾಲು
Subramanian Swamy on Udhayanidhi Stalin: ತಮಿಳು ನಾಡು ಬಿಜೆಪಿಯ ಅಧಿಕಾರವನ್ನು ಎರಡು ವರ್ಷಗಳ ಅವಧಿಗೆ ತಮಗೆ ಕೊಟ್ಟರೆ, ಅಲ್ಲಿನ ಹಿಂದೂ ವಿರೋಧಿಗಳು ತಿಹಾರ್ ಜೈಲು ಸೇರುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅಲ್ಲದೆ ಉದಯನಿಧಿ ಸ್ಟಾಲಿನ್ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ತಮಿಳುನಾಡು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
Subramanian Swamy on Udhayanidhi Stalin: ತಮಿಳು ನಾಡು ಬಿಜೆಪಿಯ ಅಧಿಕಾರವನ್ನು ಎರಡು ವರ್ಷಗಳ ಅವಧಿಗೆ ತಮಗೆ ಕೊಟ್ಟರೆ, ಅಲ್ಲಿನ ಹಿಂದೂ ವಿರೋಧಿಗಳು ತಿಹಾರ್ ಜೈಲು ಸೇರುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅಲ್ಲದೆ ಉದಯನಿಧಿ ಸ್ಟಾಲಿನ್ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ತಮಿಳುನಾಡು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.