Sumalatha Ambareesh: ಮಂಡ್ಯದ ಸ್ವಾಭಿಮಾನಿ ಜನತೆಗೆ 'ಬೀಗರ ಊಟ'ಕ್ಕೆ ಸುಮಲತಾ ಅಂಬರೀಶ್ ಆಹ್ವಾನ

ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಮಂಡ್ಯದ ಮೇಲೆ ಅಂಬಿ ಕುಟುಂಬ ದೊಡ್ಡ ಪ್ರೀತಿಯನ್ನಿಟ್ಟುಕೊಂಡಿದ್ದು, ಈಗ ಅಭಿಷೇಕ್-ಅವಿವಾ ಮದುವೆಯ ಬೀಗರ ಊಟವನ್ನು ಮಂಡ್ಯದಲ್ಲಿ ಹಾಕಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಅಭಿಷೇಕ್ ಹಾಗೂ ಅವಿವಾ ಅವರ ಅರಿಷಿಣ, ಮದುವೆ, ಆರತಕ್ಷತೆ, ಸಂಗೀತ ಕಾರ್ಯಕ್ರಮ ನಡೆದಿತ್ತು. ಜೂನ್ 16ರಂದು ಮಂಡ್ಯದ ಬೀಗರ ಊಟಕ್ಕೆ ಸುಮಲತಾ ಅವರೇ ಸೋಶಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Sumalatha Ambareesh: ಮಂಡ್ಯದ ಸ್ವಾಭಿಮಾನಿ ಜನತೆಗೆ 'ಬೀಗರ ಊಟ'ಕ್ಕೆ ಸುಮಲತಾ ಅಂಬರೀಶ್ ಆಹ್ವಾನ
Linkup
ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಮಂಡ್ಯದ ಮೇಲೆ ಅಂಬಿ ಕುಟುಂಬ ದೊಡ್ಡ ಪ್ರೀತಿಯನ್ನಿಟ್ಟುಕೊಂಡಿದ್ದು, ಈಗ ಅಭಿಷೇಕ್-ಅವಿವಾ ಮದುವೆಯ ಬೀಗರ ಊಟವನ್ನು ಮಂಡ್ಯದಲ್ಲಿ ಹಾಕಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಅಭಿಷೇಕ್ ಹಾಗೂ ಅವಿವಾ ಅವರ ಅರಿಷಿಣ, ಮದುವೆ, ಆರತಕ್ಷತೆ, ಸಂಗೀತ ಕಾರ್ಯಕ್ರಮ ನಡೆದಿತ್ತು. ಜೂನ್ 16ರಂದು ಮಂಡ್ಯದ ಬೀಗರ ಊಟಕ್ಕೆ ಸುಮಲತಾ ಅವರೇ ಸೋಶಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.