Maharashtra Crisis: ಶಿಂಧೆ ಬಣಕ್ಕೆ ಜಿಗಿದ ಮತ್ತೊಬ್ಬ ಸಚಿವ, ಉದ್ಧವ್ ಜತೆ ಉಳಿದಿರುವ ಸಂಪುಟ ಸಚಿವ ಮಗ ಆದಿತ್ಯ ಮಾತ್ರ!

Maharashtra Political Crisis: ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿರುವ ನಡುವೆ, ಕೆಲವು ದಿನಗಳಿಂದ ಉದ್ಧವ್ ಠಾಕ್ರೆ ಜತೆ ಕಾಣಿಸಿಕೊಂಡಿದ್ದ ಸಚಿವ ಉದಯ್ ಸಾಮಂತ್ ಕೂಡ ಏಕನಾಥ್ ಶಿಂಧೆ ಬಣ ಸೇರಿಕೊಂಡಿದ್ದಾರೆ. ಈಗ ವಿಧಾನಸಭೆಯಿಂದ ಆಯ್ಕೆಯಾಗಿ ಉದ್ಧವ್ ಠಾಕ್ರೆ ಜತೆ ಉಳಿದಿರುವ ಸಂಪುಟ ಸಚಿವರೆಂದರೆ ಅವರ ಮಗ ಆದಿತ್ಯ ಠಾಕ್ರೆ ಮಾತ್ರ.

Maharashtra Crisis: ಶಿಂಧೆ ಬಣಕ್ಕೆ ಜಿಗಿದ ಮತ್ತೊಬ್ಬ ಸಚಿವ, ಉದ್ಧವ್ ಜತೆ ಉಳಿದಿರುವ ಸಂಪುಟ ಸಚಿವ ಮಗ ಆದಿತ್ಯ ಮಾತ್ರ!
Linkup
Maharashtra Political Crisis: ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಉಲ್ಬಣಗೊಂಡಿರುವ ನಡುವೆ, ಕೆಲವು ದಿನಗಳಿಂದ ಉದ್ಧವ್ ಠಾಕ್ರೆ ಜತೆ ಕಾಣಿಸಿಕೊಂಡಿದ್ದ ಸಚಿವ ಉದಯ್ ಸಾಮಂತ್ ಕೂಡ ಏಕನಾಥ್ ಶಿಂಧೆ ಬಣ ಸೇರಿಕೊಂಡಿದ್ದಾರೆ. ಈಗ ವಿಧಾನಸಭೆಯಿಂದ ಆಯ್ಕೆಯಾಗಿ ಉದ್ಧವ್ ಠಾಕ್ರೆ ಜತೆ ಉಳಿದಿರುವ ಸಂಪುಟ ಸಚಿವರೆಂದರೆ ಅವರ ಮಗ ಆದಿತ್ಯ ಠಾಕ್ರೆ ಮಾತ್ರ.