Karnataka Maharashtra Border Dispute: ಕರ್ನಾಟಕಕ್ಕೆ ಒಂದೇ ಒಂದು ಗ್ರಾಮ ಬಿಡೆವು; ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ತೀವಿ: ದೇವೇಂದ್ರ ಫಡ್ನವಿಸ್‌

ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ತೊಡೆತಟ್ಟಿದ್ದು, ಕರ್ನಾಟಕಕ್ಕೆ ಒಂದೇ ಒಂದು ಗ್ರಾಮವನ್ನು ಬಿಟ್ಟುಕೊಡಲ್ಲ. ನಮ್ಮ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ, ಗಡಿ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿಸಿಕೊಂಡೇ ತೀರುತ್ತೇವೆ. ನಿಪ್ಪಾಣಿ, ಕಾರವಾರ್‌, ಬೆಳಗಾವಿ ಗಡಿ ಗ್ರಾಮ ವಶಕ್ಕೆ ಶೀಘ್ರವೇ ಸುಪ್ರೀಂಕೋರ್ಟ್‌ಗೆ ಎಂದಿದ್ದಾರೆ.

Karnataka Maharashtra Border Dispute: ಕರ್ನಾಟಕಕ್ಕೆ ಒಂದೇ ಒಂದು ಗ್ರಾಮ ಬಿಡೆವು; ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ತೀವಿ: ದೇವೇಂದ್ರ ಫಡ್ನವಿಸ್‌
Linkup
ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ತೊಡೆತಟ್ಟಿದ್ದು, ಕರ್ನಾಟಕಕ್ಕೆ ಒಂದೇ ಒಂದು ಗ್ರಾಮವನ್ನು ಬಿಟ್ಟುಕೊಡಲ್ಲ. ನಮ್ಮ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ, ಗಡಿ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಿಸಿಕೊಂಡೇ ತೀರುತ್ತೇವೆ. ನಿಪ್ಪಾಣಿ, ಕಾರವಾರ್‌, ಬೆಳಗಾವಿ ಗಡಿ ಗ್ರಾಮ ವಶಕ್ಕೆ ಶೀಘ್ರವೇ ಸುಪ್ರೀಂಕೋರ್ಟ್‌ಗೆ ಎಂದಿದ್ದಾರೆ.