Maharashtra Crisis: 15 ಬಂಡಾಯ ಶಾಸಕರಿಗೆ ಕೇಂದ್ರದಿಂದ ವೈ ಪ್ಲಸ್ ಭದ್ರತೆ, ಶಿಂಧೆ ಹೆಸರೇ ಪಟ್ಟಿಯಲ್ಲಿಲ್ಲ!
Maharashtra Crisis: 15 ಬಂಡಾಯ ಶಾಸಕರಿಗೆ ಕೇಂದ್ರದಿಂದ ವೈ ಪ್ಲಸ್ ಭದ್ರತೆ, ಶಿಂಧೆ ಹೆಸರೇ ಪಟ್ಟಿಯಲ್ಲಿಲ್ಲ!
Maharashtra Political Crisis: ಶಿವಸೇನಾ ಕಾರ್ಯಕರ್ತರಿಂದ ದಾಳಿಯ ಬೆದರಿಕೆ ಎದುರಿಸುತ್ತಿರುವ ಶಿವಸೇನಾದ ಬಂಡಾಯ ಶಾಸಕರ ಗುಂಪಿನ 15 ಮಂದಿ ಶಾಸಕರಿಗೆ ಕೇಂದ್ರ ಸರ್ಕಾರ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಆದರೆ ಇದರಲ್ಲಿ ಬಂಡಾಯ ಶಾಸಕರ ಬಣದ ಮುಖಂಡ ಏಕನಾಥ್ ಶಿಂಧೆ ಅವರ ಹೆಸರು ಇಲ್ಲ.
Maharashtra Political Crisis: ಶಿವಸೇನಾ ಕಾರ್ಯಕರ್ತರಿಂದ ದಾಳಿಯ ಬೆದರಿಕೆ ಎದುರಿಸುತ್ತಿರುವ ಶಿವಸೇನಾದ ಬಂಡಾಯ ಶಾಸಕರ ಗುಂಪಿನ 15 ಮಂದಿ ಶಾಸಕರಿಗೆ ಕೇಂದ್ರ ಸರ್ಕಾರ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಆದರೆ ಇದರಲ್ಲಿ ಬಂಡಾಯ ಶಾಸಕರ ಬಣದ ಮುಖಂಡ ಏಕನಾಥ್ ಶಿಂಧೆ ಅವರ ಹೆಸರು ಇಲ್ಲ.