Maharashtra Political Crisis: ಮಹಾರಾಷ್ಟ್ರದಲ್ಲಿ ಬಂಡಾಯವೆದ್ದಿರುವ ಶಿವಸೇನಾ ಶಾಸಕರ ಮನವೊಲಿಸಿ, ಮರಳಿ ರಾಜ್ಯಕ್ಕೆ ಕರೆತರುವಂತೆ ಮಾಡಲು ಅವರ ಪತ್ನಿಯರನ್ನು ಉದ್ಧವ್ ಠಾಕ್ರೆ ಅವರ ಹೆಂಡತಿ ರಶ್ಮಿ ಸಂಪರ್ಕಿಸುತ್ತಿದ್ದಾರೆ ಎಂದು ವರದಿಯಾಗಿದೆ.
Maharashtra Political Crisis: ಮಹಾರಾಷ್ಟ್ರದಲ್ಲಿ ಬಂಡಾಯವೆದ್ದಿರುವ ಶಿವಸೇನಾ ಶಾಸಕರ ಮನವೊಲಿಸಿ, ಮರಳಿ ರಾಜ್ಯಕ್ಕೆ ಕರೆತರುವಂತೆ ಮಾಡಲು ಅವರ ಪತ್ನಿಯರನ್ನು ಉದ್ಧವ್ ಠಾಕ್ರೆ ಅವರ ಹೆಂಡತಿ ರಶ್ಮಿ ಸಂಪರ್ಕಿಸುತ್ತಿದ್ದಾರೆ ಎಂದು ವರದಿಯಾಗಿದೆ.