Chennai Crime: ಲಿಫ್ಟ್‌ ಕೊಡಲು ಹೋಗಿ ಬೈಕ್‌, ಮೊಬೈಲ್‌ ಕಳೆದುಕೊಂಡ ಚೆನ್ನೈ ವ್ಯಕ್ತಿ! ಜನ್ರಿಗೆ ಹೆಲ್ಪ್‌ ಮಾಡಲೇಬಾರದಾ?

Chennai Man Lose Bike: ಯಾರಾದ್ರೂ ರೋಡ್‌ ಅಲ್ಲಿ ಲಿಫ್ಟ್‌ ಕೇಳಿದ್ರೆ ನೀವು ಸಹಾಯ ಮಾಡ್ಬೇಕು ಅಂತಾ ಲಿಫ್ಟ್‌ ಕೊಡ್ತೀರಿ. ಆದ್ರೆ, ಅದೇ ನಿಮಗೆ ಹುರುಳಾಗುತ್ತದೆ ಎಂದು ನೀವು ಭಾವಿಸಿರ್ತಿರಾ. ಇದೇ ರೀತಿಯ ಘಟನೆ ಚೆನ್ನೈನಲ್ಲಿ ನಡೆದಿದ್ದು ಲಿಫ್ಟ್‌ ಕೊಟ್ಟ ತಪ್ಪಿಗೆ ಬೈಕ್‌, ಮೊಬೈಲ್‌, ದುಡ್ಡನ್ನು ಕಳೆದುಕೊಂಡಿದ್ದಾನೆ. ತಮಿಳುನಾಡು ಸರ್ಕಾರಿ ನೌಕರನಾಗಿರುವ ಕೊಲತ್ತೂರಿನ ಸುಧಾಕರ್‌ ಎಂಬುವವರು ಲಿಫ್ಟ್‌ ಕೊಟ್ಟು ಬೈಕ್‌ ಕಳೆದುಕೊಂಡಿದ್ದಾರೆ. ಯಾರೋ ಒಬ್ಬ ಹುಡುಗ ಲಿಫ್ಟ್‌ ಕೇಳಿದ್ದಕ್ಕೆ ಸುಧಾಕರ್‌ ಗಾಡಿ ನಿಲ್ಲಿಸಿದ್ದು, ಬಳಿಕ ಆತನ ಮೇಲೆ ದಾಳಿ ನಡೆಸಿದ ಇಬ್ಬರು ಬೈಕ್‌ನೊಂದಿಗೆ ಪರಾರಿಯಾಗಿದ್ದಾರೆ.

Chennai Crime: ಲಿಫ್ಟ್‌ ಕೊಡಲು ಹೋಗಿ ಬೈಕ್‌, ಮೊಬೈಲ್‌ ಕಳೆದುಕೊಂಡ ಚೆನ್ನೈ ವ್ಯಕ್ತಿ! ಜನ್ರಿಗೆ ಹೆಲ್ಪ್‌ ಮಾಡಲೇಬಾರದಾ?
Linkup
Chennai Man Lose Bike: ಯಾರಾದ್ರೂ ರೋಡ್‌ ಅಲ್ಲಿ ಲಿಫ್ಟ್‌ ಕೇಳಿದ್ರೆ ನೀವು ಸಹಾಯ ಮಾಡ್ಬೇಕು ಅಂತಾ ಲಿಫ್ಟ್‌ ಕೊಡ್ತೀರಿ. ಆದ್ರೆ, ಅದೇ ನಿಮಗೆ ಹುರುಳಾಗುತ್ತದೆ ಎಂದು ನೀವು ಭಾವಿಸಿರ್ತಿರಾ. ಇದೇ ರೀತಿಯ ಘಟನೆ ಚೆನ್ನೈನಲ್ಲಿ ನಡೆದಿದ್ದು ಲಿಫ್ಟ್‌ ಕೊಟ್ಟ ತಪ್ಪಿಗೆ ಬೈಕ್‌, ಮೊಬೈಲ್‌, ದುಡ್ಡನ್ನು ಕಳೆದುಕೊಂಡಿದ್ದಾನೆ. ತಮಿಳುನಾಡು ಸರ್ಕಾರಿ ನೌಕರನಾಗಿರುವ ಕೊಲತ್ತೂರಿನ ಸುಧಾಕರ್‌ ಎಂಬುವವರು ಲಿಫ್ಟ್‌ ಕೊಟ್ಟು ಬೈಕ್‌ ಕಳೆದುಕೊಂಡಿದ್ದಾರೆ. ಯಾರೋ ಒಬ್ಬ ಹುಡುಗ ಲಿಫ್ಟ್‌ ಕೇಳಿದ್ದಕ್ಕೆ ಸುಧಾಕರ್‌ ಗಾಡಿ ನಿಲ್ಲಿಸಿದ್ದು, ಬಳಿಕ ಆತನ ಮೇಲೆ ದಾಳಿ ನಡೆಸಿದ ಇಬ್ಬರು ಬೈಕ್‌ನೊಂದಿಗೆ ಪರಾರಿಯಾಗಿದ್ದಾರೆ.