Anna Bhagya Yojana: 'ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ರೆ ಅದು ತಪ್ಪಲ್ಲ...' ಎಂದ ನಟ 'ಡಾಲಿ' ಧನಂಜಯ
Anna Bhagya Yojana: 'ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ರೆ ಅದು ತಪ್ಪಲ್ಲ...' ಎಂದ ನಟ 'ಡಾಲಿ' ಧನಂಜಯ
Anna Bhagya Scheme: ನಟ 'ಡಾಲಿ' ಧನಂಜಯ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಭರ್ತಿ 10 ವರ್ಷಗಳಾಗಿವೆ. ಅವರೀಗ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಫೇಮಸ್ ಆಗಿದ್ದಾರೆ. ಆ ಭಾಷೆಯ ಸಿನಿಮಾಗಳಲ್ಲೂ ಕೂಡ ಧನಂಜಯ ಅವರು ನಟಿಸುತ್ತಿದ್ದಾರೆ. ನಟನೆ ಜತೆಗೆ ತಮ್ಮ ಸಮಾಜಮುಖಿ ಆಲೋಚನೆಗಳಿಂದಲೂ ಧನಂಜಯ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಇದೀಗ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ಬಗ್ಗೆ ಅವರು ಮಾತನಾಡಿದ್ದಾರೆ. 'ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ರೆ ಅದು ತಪ್ಪಲ್ಲ...' ಎಂದು ಧನಂಜಯ ಹೇಳಿದ್ದಾರೆ.
Anna Bhagya Scheme: ನಟ 'ಡಾಲಿ' ಧನಂಜಯ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಭರ್ತಿ 10 ವರ್ಷಗಳಾಗಿವೆ. ಅವರೀಗ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಫೇಮಸ್ ಆಗಿದ್ದಾರೆ. ಆ ಭಾಷೆಯ ಸಿನಿಮಾಗಳಲ್ಲೂ ಕೂಡ ಧನಂಜಯ ಅವರು ನಟಿಸುತ್ತಿದ್ದಾರೆ. ನಟನೆ ಜತೆಗೆ ತಮ್ಮ ಸಮಾಜಮುಖಿ ಆಲೋಚನೆಗಳಿಂದಲೂ ಧನಂಜಯ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಇದೀಗ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ಬಗ್ಗೆ ಅವರು ಮಾತನಾಡಿದ್ದಾರೆ. 'ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ರೆ ಅದು ತಪ್ಪಲ್ಲ...' ಎಂದು ಧನಂಜಯ ಹೇಳಿದ್ದಾರೆ.