ಬೆಲೆ ಏರಿಕೆಯಿಂದ ಜನ ಜೀವನ ದುರ್ಬರ, ಹಣದುಬ್ಬರ ನಿಯಂತ್ರಣಕ್ಕೆ ಆರ್ಬಿಐ ಕಸರತ್ತು
ಬೆಲೆ ಏರಿಕೆಯಿಂದ ಜನ ಜೀವನ ದುರ್ಬರ, ಹಣದುಬ್ಬರ ನಿಯಂತ್ರಣಕ್ಕೆ ಆರ್ಬಿಐ ಕಸರತ್ತು
ಬೆಲೆ ಏರಿಕೆಯ ಬೇಗೆಯಲ್ಲಿ ಬೇಯುತ್ತಿರುವ ಜನಸಾಮಾನ್ಯರಿಗೆ ಶೇಕಡಾ 7.44ಕ್ಕೆ ಜಿಗಿದಿರುವ ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ ಬಲವಾದ ಏಟನ್ನೇ ನೀಡಿವೆ. ಗಣನೀಯವಾಗಿ ಏರಿರುವ ತರಕಾರಿಗಳ ಬೆಲೆಗಳು ರಿಸರ್ವ್ ಬ್ಯಾಂಕಿನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು, ಜುಲೈನ ಹಣದುಬ್ಬರವು ಕೇಂದ್ರೀಯ ಬ್ಯಾಂಕ್ನ ಸಹಿಷ್ಣುತಾ ಮಿತಿಯನ್ನೂ ದಾಟಿದೆ. ಎರಡನೇ ತ್ರೈಮಾಸಿಕದಲ್ಲಿಯೂ ಇದು ಶೇಕಡಾ 6.2ರಷ್ಟು ಇರಲಿದೆಯೆಂದು ಆರ್ಬಿಐ ಅಂದಾಜಿಸಿದೆ.
ಬೆಲೆ ಏರಿಕೆಯ ಬೇಗೆಯಲ್ಲಿ ಬೇಯುತ್ತಿರುವ ಜನಸಾಮಾನ್ಯರಿಗೆ ಶೇಕಡಾ 7.44ಕ್ಕೆ ಜಿಗಿದಿರುವ ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ ಬಲವಾದ ಏಟನ್ನೇ ನೀಡಿವೆ. ಗಣನೀಯವಾಗಿ ಏರಿರುವ ತರಕಾರಿಗಳ ಬೆಲೆಗಳು ರಿಸರ್ವ್ ಬ್ಯಾಂಕಿನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು, ಜುಲೈನ ಹಣದುಬ್ಬರವು ಕೇಂದ್ರೀಯ ಬ್ಯಾಂಕ್ನ ಸಹಿಷ್ಣುತಾ ಮಿತಿಯನ್ನೂ ದಾಟಿದೆ. ಎರಡನೇ ತ್ರೈಮಾಸಿಕದಲ್ಲಿಯೂ ಇದು ಶೇಕಡಾ 6.2ರಷ್ಟು ಇರಲಿದೆಯೆಂದು ಆರ್ಬಿಐ ಅಂದಾಜಿಸಿದೆ.