ಕೃತಕ ಬುದ್ದಿಮತ್ತೆ ನೈತಿಕ ಬಳಕೆಗೆ ಮೀಸಲಿರಲಿ: ಜಾಗತಿಕ ಸಮುದಾಯಕ್ಕೆ ಮೋದಿ ಕರೆ

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ದಿಮತ್ತೆಯನ್ನು ಜನರ ಒಳಿತು ಹಾಗೂ ನೈತಿಕ ಬಳಕೆಗೆ ಆದ್ಯತೆ ನೀಡುವ ರೀತಿಯಲ್ಲಿ ಜಾಗತಿಕ ಸಮುದಾಯ ಪೂರಕ ಚೌಕಟ್ಟೊಂದನ್ನು ರೂಪಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಹೊಸದಿಲ್ಲಿಯಲ್ಲಿ ಭಾರತೀಯ ಕೈಗಾರಿಕೆ ಒಕ್ಕೂಟ ಆಯೋಜಿಸಿದ್ದ ಬಿ20 ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೃತಕ ಬುದ್ದಿಮತ್ತೆ ಶಕ್ತಿಯ ದುರ್ಬಳಕೆ ಬಗ್ಗೆ ಸಮಾಜದ ವಿವಿಧ ವಲಯದಲ್ಲಿ ಆತಂಕ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ಕೃತಕ ಬುದ್ದಿಮತ್ತೆ ನೈತಿಕ ಬಳಕೆಗೆ ಮೀಸಲಿರಲಿ: ಜಾಗತಿಕ ಸಮುದಾಯಕ್ಕೆ ಮೋದಿ ಕರೆ
Linkup
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ದಿಮತ್ತೆಯನ್ನು ಜನರ ಒಳಿತು ಹಾಗೂ ನೈತಿಕ ಬಳಕೆಗೆ ಆದ್ಯತೆ ನೀಡುವ ರೀತಿಯಲ್ಲಿ ಜಾಗತಿಕ ಸಮುದಾಯ ಪೂರಕ ಚೌಕಟ್ಟೊಂದನ್ನು ರೂಪಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಹೊಸದಿಲ್ಲಿಯಲ್ಲಿ ಭಾರತೀಯ ಕೈಗಾರಿಕೆ ಒಕ್ಕೂಟ ಆಯೋಜಿಸಿದ್ದ ಬಿ20 ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೃತಕ ಬುದ್ದಿಮತ್ತೆ ಶಕ್ತಿಯ ದುರ್ಬಳಕೆ ಬಗ್ಗೆ ಸಮಾಜದ ವಿವಿಧ ವಲಯದಲ್ಲಿ ಆತಂಕ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.