ದಿಲ್ಲಿ ಅಬಕಾರಿ ನೀತಿ ಪ್ರಕರಣ: ಲಂಚ ಪಡೆದ ಆರೋಪದಲ್ಲಿ ಸಿಬಿಐನಿಂದ ಇ.ಡಿ ಅಧಿಕಾರಿ ಬಂಧನ
ದಿಲ್ಲಿ ಅಬಕಾರಿ ನೀತಿ ಪ್ರಕರಣ: ಲಂಚ ಪಡೆದ ಆರೋಪದಲ್ಲಿ ಸಿಬಿಐನಿಂದ ಇ.ಡಿ ಅಧಿಕಾರಿ ಬಂಧನ
ದೆಹಲಿ ಮದ್ಯ ನೀತಿ ಪ್ರಕರಣದ ಆರೋಪಿ ಅಮನದೀಪ್ ಸಿಂಗ್ ಧಲ್ ಅವರಿಂದ ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿ ವಿರುದ್ಧ, ಸ್ವತಃ ಸಂಸ್ಥೆಯೇ ದೂರು ದಾಖಲಿಸಿದೆ. ಆರೋಪಿ ಉದ್ಯಮಿ ಅಮನದೀಪ್ ಸಿಂಗ್ ಧಲ್ ಅವರಿಂದ 5 ಕೋಟಿ ರೂಪಾಯಿ ಲಂಚ ಪಡೆದ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರನ್ನು ಸಿಬಿಐ ಬಂಧಿಸಿದೆ.
ದೆಹಲಿ ಮದ್ಯ ನೀತಿ ಪ್ರಕರಣದ ಆರೋಪಿ ಅಮನದೀಪ್ ಸಿಂಗ್ ಧಲ್ ಅವರಿಂದ ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿ ವಿರುದ್ಧ, ಸ್ವತಃ ಸಂಸ್ಥೆಯೇ ದೂರು ದಾಖಲಿಸಿದೆ. ಆರೋಪಿ ಉದ್ಯಮಿ ಅಮನದೀಪ್ ಸಿಂಗ್ ಧಲ್ ಅವರಿಂದ 5 ಕೋಟಿ ರೂಪಾಯಿ ಲಂಚ ಪಡೆದ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರನ್ನು ಸಿಬಿಐ ಬಂಧಿಸಿದೆ.