ಎಐಎಡಿಎಂಕೆಯಿಂದ ಪನ್ನೀರ್‌ ಸೆಲ್ವಂ ಉಚ್ಚಾಟನೆ : ಪಕ್ಷದ ಕಚೇರಿ ಎದುರು ಉಭಯ ಬಣಗಳ ಗಲಾಟೆ

ತಮಿಳುನಾಡು ಪ್ರತಿಪಕ್ಷ ಎಐಎಡಿ-ಎಂಕೆಯ ಆಂತರಿಕ ಭಿನ್ನಮತ ಮತ್ತಷ್ಟು ತೀವ್ರ-ವಾಗಿದ್ದು, ಹಲವು ಮೇಲಾಟಗಳ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿ-ಸ್ವಾಮಿ (ಇಪಿಎಸ್‌) ಅವರು ಪಕ್ಷದ ನಾಯಕತ್ವದ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಸೋಮವಾರ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿಒ. ಪನ್ನೀರ್‌ಸೆಲ್ವಂ (ಒಪಿಎಸ್‌) ಅವರನ್ನು ಉಚ್ಚಾಟನೆಗೊಳಿಸಿಲಾಗಿದೆ.

ಎಐಎಡಿಎಂಕೆಯಿಂದ ಪನ್ನೀರ್‌ ಸೆಲ್ವಂ ಉಚ್ಚಾಟನೆ : ಪಕ್ಷದ ಕಚೇರಿ ಎದುರು ಉಭಯ ಬಣಗಳ ಗಲಾಟೆ
Linkup
ತಮಿಳುನಾಡು ಪ್ರತಿಪಕ್ಷ ಎಐಎಡಿ-ಎಂಕೆಯ ಆಂತರಿಕ ಭಿನ್ನಮತ ಮತ್ತಷ್ಟು ತೀವ್ರ-ವಾಗಿದ್ದು, ಹಲವು ಮೇಲಾಟಗಳ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿ-ಸ್ವಾಮಿ (ಇಪಿಎಸ್‌) ಅವರು ಪಕ್ಷದ ನಾಯಕತ್ವದ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಸೋಮವಾರ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿಒ. ಪನ್ನೀರ್‌ಸೆಲ್ವಂ (ಒಪಿಎಸ್‌) ಅವರನ್ನು ಉಚ್ಚಾಟನೆಗೊಳಿಸಿಲಾಗಿದೆ.