ಕಾಂಗ್ರೆಸ್ ಪಕ್ಷಕ್ಕೆ ಎಡಪಂಥೀಯ ತೀವ್ರಗಾಮಿ ಗುಂಪಿನ ಜೊತೆ ನಂಟಿದೆ: ನಿರ್ಮಲಾ ಸೀತಾರಾಮನ್ ಆರೋಪ

'ದಿವಂಗತ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರು ಯಾರ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದರೋ ಅಂಥಾ ಎಲ್ಲ ಜನರ ಜೊತೆಗೆ ರಾಹುಲ್ ಗಾಂಧಿ ಬೆರೆಯುತ್ತಿದ್ದಾರೆ. ಅವರ ಪಕ್ಕ ನಿಲ್ಲುತ್ತಿದ್ದಾರೆ. ಎಡಪಂಥೀಯ ತೀವ್ರವಾದಿಗಳ ಗುಂಪು ದೇಶದ ಏಕತೆ, ಸಮಗ್ರತೆಯನ್ನೇ ನಾಶ ಮಾಡಬಲ್ಲದು. ಆದ್ರೆ, ಅವರ ಜೊತೆಗೆ ಸೇರಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ತನಗೆ ತಾನೇ ಅಪ್ರಸ್ತುತವಾಗುತ್ತಿದೆ. ಹೀಗಾಗಿ, ಕಾಂಗ್ರೆಸ್ ಮುಕ್ತ ಭಾರತ ಸದ್ಯದ ಅಗತ್ಯತೆ' - ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕಾಂಗ್ರೆಸ್ ಪಕ್ಷಕ್ಕೆ ಎಡಪಂಥೀಯ ತೀವ್ರಗಾಮಿ ಗುಂಪಿನ ಜೊತೆ ನಂಟಿದೆ: ನಿರ್ಮಲಾ ಸೀತಾರಾಮನ್ ಆರೋಪ
Linkup
'ದಿವಂಗತ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರು ಯಾರ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದರೋ ಅಂಥಾ ಎಲ್ಲ ಜನರ ಜೊತೆಗೆ ರಾಹುಲ್ ಗಾಂಧಿ ಬೆರೆಯುತ್ತಿದ್ದಾರೆ. ಅವರ ಪಕ್ಕ ನಿಲ್ಲುತ್ತಿದ್ದಾರೆ. ಎಡಪಂಥೀಯ ತೀವ್ರವಾದಿಗಳ ಗುಂಪು ದೇಶದ ಏಕತೆ, ಸಮಗ್ರತೆಯನ್ನೇ ನಾಶ ಮಾಡಬಲ್ಲದು. ಆದ್ರೆ, ಅವರ ಜೊತೆಗೆ ಸೇರಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ತನಗೆ ತಾನೇ ಅಪ್ರಸ್ತುತವಾಗುತ್ತಿದೆ. ಹೀಗಾಗಿ, ಕಾಂಗ್ರೆಸ್ ಮುಕ್ತ ಭಾರತ ಸದ್ಯದ ಅಗತ್ಯತೆ' - ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್