ಆಪ್ ಟೆಂಡರ್ ಅಕ್ರಮ ಆರೋಪಕ್ಕೆ ಸಚಿವರ ಎದಿರೇಟು : ಬೊಕ್ಕಸಕ್ಕೆ 5.27 ಕೋಟಿ ರೂ ಉಳಿಕೆ ಆಗಿದೆ ಎಂದ ಅಶ್ವತ್ಥನಾರಾಯಣ

ವಾಸ್ತವವೇನೆಂದರೆ ಮುಂಚೆ ರೂ 22 ಕೋಟಿಗೆ ಕರೆಯಲಾಗಿದ್ದ ಟೆಂಡರ್ ಅನ್ನು ರದ್ದುಗೊಳಿಸಿ ಎರಡನೇ ಬಾರಿ 21-01-22ರಂದು ತೆರೆದ ಬಿಡ್ ನಲ್ಲಿ ರೂ 15.99 ಕೋಟಿ ರೂಪಾಯಿಗಳಿಗೆ ಅಂತಿಮಗೊಳಿಸಲಾಗಿದೆ.

ಆಪ್ ಟೆಂಡರ್ ಅಕ್ರಮ ಆರೋಪಕ್ಕೆ ಸಚಿವರ ಎದಿರೇಟು : ಬೊಕ್ಕಸಕ್ಕೆ 5.27 ಕೋಟಿ ರೂ ಉಳಿಕೆ ಆಗಿದೆ ಎಂದ ಅಶ್ವತ್ಥನಾರಾಯಣ
Linkup
ವಾಸ್ತವವೇನೆಂದರೆ ಮುಂಚೆ ರೂ 22 ಕೋಟಿಗೆ ಕರೆಯಲಾಗಿದ್ದ ಟೆಂಡರ್ ಅನ್ನು ರದ್ದುಗೊಳಿಸಿ ಎರಡನೇ ಬಾರಿ 21-01-22ರಂದು ತೆರೆದ ಬಿಡ್ ನಲ್ಲಿ ರೂ 15.99 ಕೋಟಿ ರೂಪಾಯಿಗಳಿಗೆ ಅಂತಿಮಗೊಳಿಸಲಾಗಿದೆ.