Soldier Killed in Tamil Nadu: ಸೈನಿಕನನ್ನು ಬರ್ಬರವಾಗಿ ಥಳಿಸಿ ಕೊಂದ ಡಿಎಂಕೆ ಕೌನ್ಸಿಲರ್: 9 ಮಂದಿ ಬಂಧನ

Soldier Killed in Tamil Nadu: ಬಟ್ಟೆ ತೊಳೆಯುವ ಸಣ್ಣ ವಿಚಾರಕ್ಕೆ ನಡೆದ ವಾಗ್ವಾದ, ಸೈನಿಕನ ಹತ್ಯೆಗೆ ಕಾರಣವಾಗಿದೆ. ತಮಿಳುನಾಡಿನ ಡಿಎಂಕೆ ಕೌನ್ಸಿಲರ್ ಮತ್ತು ಆತನ ಮಗ ಹಾಗೂ ಅವರ ಕಡೆಯವರು ಭೀಕರ ಹಲ್ಲೆ ನಡೆಸಿ ಯೋಧ ಪ್ರಭು ಎಂಬುವವರನ್ನು ಕೊಂದ ಘಟನೆ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

Soldier Killed in Tamil Nadu: ಸೈನಿಕನನ್ನು ಬರ್ಬರವಾಗಿ ಥಳಿಸಿ ಕೊಂದ ಡಿಎಂಕೆ ಕೌನ್ಸಿಲರ್: 9 ಮಂದಿ ಬಂಧನ
Linkup
Soldier Killed in Tamil Nadu: ಬಟ್ಟೆ ತೊಳೆಯುವ ಸಣ್ಣ ವಿಚಾರಕ್ಕೆ ನಡೆದ ವಾಗ್ವಾದ, ಸೈನಿಕನ ಹತ್ಯೆಗೆ ಕಾರಣವಾಗಿದೆ. ತಮಿಳುನಾಡಿನ ಡಿಎಂಕೆ ಕೌನ್ಸಿಲರ್ ಮತ್ತು ಆತನ ಮಗ ಹಾಗೂ ಅವರ ಕಡೆಯವರು ಭೀಕರ ಹಲ್ಲೆ ನಡೆಸಿ ಯೋಧ ಪ್ರಭು ಎಂಬುವವರನ್ನು ಕೊಂದ ಘಟನೆ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.