Secunderabad Fire: ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ: 11 ಕಾರ್ಮಿಕರು ಜೀವಂತ ದಹನ
Secunderabad Fire: ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ: 11 ಕಾರ್ಮಿಕರು ಜೀವಂತ ದಹನ
ತೆಲಂಗಾಣದ ಸಿಕಂದರಾಬಾದ್ನ ಭೋಯಿಗುಡ ಪ್ರದೇಶದಲ್ಲಿನ ಟಿಂಬರ್ ಗೋದಾಮು ಒಂದರಲ್ಲಿ ಬುಧವಾರ ನಸುಕಿನಲ್ಲಿ ಉಂಟಾಗಿ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಬಿಹಾರದಿಂದ ವಲಸೆ ಬಂದವರಾಗಿದ್ದಾರೆ. ನಾಲ್ಕೈದು ಮಂದಿ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ತೆಲಂಗಾಣದ ಸಿಕಂದರಾಬಾದ್ನ ಭೋಯಿಗುಡ ಪ್ರದೇಶದಲ್ಲಿನ ಟಿಂಬರ್ ಗೋದಾಮು ಒಂದರಲ್ಲಿ ಬುಧವಾರ ನಸುಕಿನಲ್ಲಿ ಉಂಟಾಗಿ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಬಿಹಾರದಿಂದ ವಲಸೆ ಬಂದವರಾಗಿದ್ದಾರೆ. ನಾಲ್ಕೈದು ಮಂದಿ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.