Raja Singh: ನೂಪುರ್ ಘಟನೆಯಿಂದ ಎಚ್ಚೆತ್ತ ಬಿಜೆಪಿ: ಪಾಠ ಕಲಿಯಲಿಲ್ಲ ರಾಜಾ ಸಿಂಗ್!

Raja Singh On Prophet: ಕಳೆದ ಜುಲೈನಲ್ಲಿ ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರ ಸಾರಥ್ಯದಲ್ಲಿ ನಡೆದ ಸಭೆಯಲ್ಲೂ ಕೂಡಾ ಇಸ್ಲಾಂ ವಿರೋಧಿ ಹೇಳಿಕೆ ನೀಡದಂತೆ ಪಕ್ಷದ ಸದಸ್ಯರಿಗೆ ಸೂಚನೆ ನೀಡಲಾಗಿತ್ತು. ಇಷ್ಟಾದರೂ ರಾಜಾ ಸಿಂಗ್ ಅವರ ಹೇಳಿಕೆ ಹೊರಬಿದ್ದಿದೆ. ರಾಜಾ ಸಿಂಗ್ ಬಂಧನ, ಬಿಡುಗಡೆ ಬಳಿಕ ಹೈದರಾಬಾದ್‌ನಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ರಾಜಾ ಸಿಂಗ್ ಅವರ ವಿವಾದಾತ್ಮಕ ವಿಡಿಯೋವನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಿದರೂ ಕೂಡಾ ಉದ್ವಿಗ್ನತೆ ಮುಂದುವರೆದಿದೆ.

Raja Singh: ನೂಪುರ್ ಘಟನೆಯಿಂದ ಎಚ್ಚೆತ್ತ ಬಿಜೆಪಿ: ಪಾಠ ಕಲಿಯಲಿಲ್ಲ ರಾಜಾ ಸಿಂಗ್!
Linkup
Raja Singh On Prophet: ಕಳೆದ ಜುಲೈನಲ್ಲಿ ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರ ಸಾರಥ್ಯದಲ್ಲಿ ನಡೆದ ಸಭೆಯಲ್ಲೂ ಕೂಡಾ ಇಸ್ಲಾಂ ವಿರೋಧಿ ಹೇಳಿಕೆ ನೀಡದಂತೆ ಪಕ್ಷದ ಸದಸ್ಯರಿಗೆ ಸೂಚನೆ ನೀಡಲಾಗಿತ್ತು. ಇಷ್ಟಾದರೂ ರಾಜಾ ಸಿಂಗ್ ಅವರ ಹೇಳಿಕೆ ಹೊರಬಿದ್ದಿದೆ. ರಾಜಾ ಸಿಂಗ್ ಬಂಧನ, ಬಿಡುಗಡೆ ಬಳಿಕ ಹೈದರಾಬಾದ್‌ನಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ರಾಜಾ ಸಿಂಗ್ ಅವರ ವಿವಾದಾತ್ಮಕ ವಿಡಿಯೋವನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಿದರೂ ಕೂಡಾ ಉದ್ವಿಗ್ನತೆ ಮುಂದುವರೆದಿದೆ.