Maharashtra: ಕರ್ನಾಟಕದ ವಿಜಯಪುರದಿಂದ ತೆರಳಿದ್ದ 4 ಸಾಧುಗಳ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ

Maharashtra Attack on Sadhus: ಮಹಾರಾಷ್ಟ್ರದಲ್ಲಿ ಸಾಧುಗಳ ಮೇಲೆ ಹಲ್ಲೆ ನಡೆಸಿದ ಮತ್ತೊಂದು ಘಟನೆ ವರದಿಯಾಗಿದೆ. ವಿಜಯಪುರದಿಂದ ಪಂಡರಾಪುರಕ್ಕೆ ತೆರಳುತ್ತಿದ್ದ ನಾಲ್ವರು ಸಾಧುಗಳನ್ನು ಮಕ್ಕಳ ಕಳ್ಳರೆಂದುಕೊಂಡು ಅಮಾನುಷವಾಗಿ ಥಳಿಸಲಾಗಿದೆ.

Maharashtra: ಕರ್ನಾಟಕದ ವಿಜಯಪುರದಿಂದ ತೆರಳಿದ್ದ 4 ಸಾಧುಗಳ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ
Linkup
Maharashtra Attack on Sadhus: ಮಹಾರಾಷ್ಟ್ರದಲ್ಲಿ ಸಾಧುಗಳ ಮೇಲೆ ಹಲ್ಲೆ ನಡೆಸಿದ ಮತ್ತೊಂದು ಘಟನೆ ವರದಿಯಾಗಿದೆ. ವಿಜಯಪುರದಿಂದ ಪಂಡರಾಪುರಕ್ಕೆ ತೆರಳುತ್ತಿದ್ದ ನಾಲ್ವರು ಸಾಧುಗಳನ್ನು ಮಕ್ಕಳ ಕಳ್ಳರೆಂದುಕೊಂಡು ಅಮಾನುಷವಾಗಿ ಥಳಿಸಲಾಗಿದೆ.