'ಭಾರತ ಮಾತೆ ವಿಧವೆಯಲ್ಲ': ಬಿಂದಿ ಇರಿಸದ ಪತ್ರಕರ್ತೆ ಜತೆ ಮಾತನಾಡಲು ನಿರಾಕರಿಸಿದ ಕಾರ್ಯಕರ್ತ

Right Wing Activist Sambhaji Bhide: ಹಣೆಗೆ ಬಿಂದಿ ಇರಿಸಿಲ್ಲ ಎಂಬ ಕಾರಣಕ್ಕೆ ಪತ್ರಕರ್ತೆಯ ಜತೆ ಮಾತನಾಡಲು ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ ನಿರಾಕರಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಭಿಡೆ ಅವರಿಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

'ಭಾರತ ಮಾತೆ ವಿಧವೆಯಲ್ಲ': ಬಿಂದಿ ಇರಿಸದ ಪತ್ರಕರ್ತೆ ಜತೆ ಮಾತನಾಡಲು ನಿರಾಕರಿಸಿದ ಕಾರ್ಯಕರ್ತ
Linkup
Right Wing Activist Sambhaji Bhide: ಹಣೆಗೆ ಬಿಂದಿ ಇರಿಸಿಲ್ಲ ಎಂಬ ಕಾರಣಕ್ಕೆ ಪತ್ರಕರ್ತೆಯ ಜತೆ ಮಾತನಾಡಲು ಹಿಂದೂ ಕಾರ್ಯಕರ್ತ ಸಂಭಾಜಿ ಭಿಡೆ ನಿರಾಕರಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಭಿಡೆ ಅವರಿಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.