Maharashtra Crisis: ಠಾಕ್ರೆಗೆ ಟಕ್ಕರ್ ಕೊಟ್ಟ ಶಿವಸೇನಾ ನಾಯಕ: ಯಾರಿದು ಏಕನಾಥ್ ಶಿಂದೆ? ಬಂಡಾಯಕ್ಕೆ ಕಾರಣವೇನು?

Maharashtra Political Crisis: ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಪ್ರಬಲವಾಗಿದ್ದ ಮೂರು ಪಕ್ಷಗಳ ಮೈತ್ರಿಯ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಶಿವಸೇನಾ ನಾಯಕ ಏಕನಾಥ್ ಶಿಂದೆ ಅವರಿಂದಲೇ ಸಂಚಕಾರ ಎದುರಾಗಿದೆ. ಯಾರು ಈ ಏಕನಾಥ್ ಶಿಂದೆ? ಅವರ ಹಿನ್ನೆಲೆಯೇನು?

Maharashtra Crisis: ಠಾಕ್ರೆಗೆ ಟಕ್ಕರ್ ಕೊಟ್ಟ ಶಿವಸೇನಾ ನಾಯಕ: ಯಾರಿದು ಏಕನಾಥ್ ಶಿಂದೆ? ಬಂಡಾಯಕ್ಕೆ ಕಾರಣವೇನು?
Linkup
Maharashtra Political Crisis: ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಪ್ರಬಲವಾಗಿದ್ದ ಮೂರು ಪಕ್ಷಗಳ ಮೈತ್ರಿಯ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಶಿವಸೇನಾ ನಾಯಕ ಏಕನಾಥ್ ಶಿಂದೆ ಅವರಿಂದಲೇ ಸಂಚಕಾರ ಎದುರಾಗಿದೆ. ಯಾರು ಈ ಏಕನಾಥ್ ಶಿಂದೆ? ಅವರ ಹಿನ್ನೆಲೆಯೇನು?