Maharashtra Crisis: 5 ಗಂಟೆ ಸಭೆಗೆ ಬಂದರೆ ಉಳಿಗಾಲ, ಇಲ್ಲದಿದ್ದರೆ...: ಶಾಸಕರಿಗೆ ಶಿವಸೇನಾ ಖಡಕ್ ಎಚ್ಚರಿಕೆ

Maharashtra Political Crisis: ಮಹಾರಾಷ್ಟ್ರದಲ್ಲಿ ಸರ್ಕಾರ ಪತನದ ಭೀತಿಯ ನಡುವೆ ಆಡಳಿತಾರೂಢ ಶಿವಸೇನಾ, ತನ್ನ ಶಾಸಕರ ಸಭೆ ಕರೆದಿದೆ. ಸಂಜೆ 5 ಗಂಟೆಗೆ ನಡೆಯಲಿರುವ ಸಭೆಗೆ ಹಾಜರಾಗದೆ ಇರುವವರು ಪಕ್ಷ ತ್ಯಜಿಸುವ ಉದ್ದೇಶ ಹೊಂದಿರುವುದಾಗಿ ಭಾವಿಸಲಾಗುವುದು ಎಂದು ಅದು ಹೇಳಿದೆ.

Maharashtra Crisis: 5 ಗಂಟೆ ಸಭೆಗೆ ಬಂದರೆ ಉಳಿಗಾಲ, ಇಲ್ಲದಿದ್ದರೆ...: ಶಾಸಕರಿಗೆ ಶಿವಸೇನಾ ಖಡಕ್ ಎಚ್ಚರಿಕೆ
Linkup
Maharashtra Political Crisis: ಮಹಾರಾಷ್ಟ್ರದಲ್ಲಿ ಸರ್ಕಾರ ಪತನದ ಭೀತಿಯ ನಡುವೆ ಆಡಳಿತಾರೂಢ ಶಿವಸೇನಾ, ತನ್ನ ಶಾಸಕರ ಸಭೆ ಕರೆದಿದೆ. ಸಂಜೆ 5 ಗಂಟೆಗೆ ನಡೆಯಲಿರುವ ಸಭೆಗೆ ಹಾಜರಾಗದೆ ಇರುವವರು ಪಕ್ಷ ತ್ಯಜಿಸುವ ಉದ್ದೇಶ ಹೊಂದಿರುವುದಾಗಿ ಭಾವಿಸಲಾಗುವುದು ಎಂದು ಅದು ಹೇಳಿದೆ.