'ಪ್ರೀತಿಸಿದ ಹುಡುಗಿ ಕೈ ಕೊಟ್ರೆ ಏನ್ ಮಾಡಬೇಕು? 'ಪ್ರಾರಂಭ' ಚಿತ್ರದಲ್ಲಿ ಮನು ಕೊಡ್ತಾರೆ ಹೊಸ ಸಂದೇಶ

'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ 'ಪ್ರಾರಂಭ' ಚಿತ್ರವು ಮೇ 20ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಮನೋರಂಜನ್ ರವಿಚಂದ್ರನ್‌ಗೆ ನಾಯಕಿಯಾಗಿ ಕೀರ್ತಿ ಕಲ್ಕೇರಿ ಕಾಣಿಸಿಕೊಂಡಿದ್ದಾರೆ. 'ಪ್ರಾರಂಭ' ಚಿತ್ರದ ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತ ಸಂಯೋಜನೆ ಮಾಡಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮನು ಕಲ್ಯಾಡಿ ನಿರ್ದೇಶನ ಮಾಡಿದ್ದಾರೆ. ಎರಡು ಶೇಡ್‌ನ ಪಾತ್ರಗಳಲ್ಲಿ ಮನೋರಂಜನ್ ಕಾಣಿಸಿಕೊಂಡಿದ್ದು, ಈಚೆಗೆ ಮಾಧ್ಯಮಗಳ ಎದುರು ಚಿತ್ರತಂಡ ಕಾಣಿಸಿಕೊಂಡಿತ್ತು.

'ಪ್ರೀತಿಸಿದ ಹುಡುಗಿ ಕೈ ಕೊಟ್ರೆ ಏನ್ ಮಾಡಬೇಕು? 'ಪ್ರಾರಂಭ' ಚಿತ್ರದಲ್ಲಿ ಮನು ಕೊಡ್ತಾರೆ ಹೊಸ ಸಂದೇಶ
Linkup
'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ 'ಪ್ರಾರಂಭ' ಚಿತ್ರವು ಮೇ 20ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಮನೋರಂಜನ್ ರವಿಚಂದ್ರನ್‌ಗೆ ನಾಯಕಿಯಾಗಿ ಕೀರ್ತಿ ಕಲ್ಕೇರಿ ಕಾಣಿಸಿಕೊಂಡಿದ್ದಾರೆ. 'ಪ್ರಾರಂಭ' ಚಿತ್ರದ ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತ ಸಂಯೋಜನೆ ಮಾಡಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮನು ಕಲ್ಯಾಡಿ ನಿರ್ದೇಶನ ಮಾಡಿದ್ದಾರೆ. ಎರಡು ಶೇಡ್‌ನ ಪಾತ್ರಗಳಲ್ಲಿ ಮನೋರಂಜನ್ ಕಾಣಿಸಿಕೊಂಡಿದ್ದು, ಈಚೆಗೆ ಮಾಧ್ಯಮಗಳ ಎದುರು ಚಿತ್ರತಂಡ ಕಾಣಿಸಿಕೊಂಡಿತ್ತು.