ಅಂಬೇಡ್ಕರ್ ಫೋಟೋ ಬೇಡ, ಗಾಂಧಿ, ತಿರುವಳ್ಳುವರ್ ಸಾಕು! ಮದ್ರಾಸ್ ಹೈಕೋರ್ಟ್ ಸೂಚನೆ

ಏಪ್ರಿಲ್ 11 ರಂದು ಮದ್ರಾಸ್ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯವು ತಮಿಳುನಾಡಿನ ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಸಂತ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಫೋಟೋಗಳು, ಪ್ರತಿಮೆಗಳು ಅಥವಾ ಭಾವಚಿತ್ರಗಳನ್ನು ಹೊಂದಿರಬಾರದು ಎಂಬ ಹಿಂದಿನ ನಿರ್ಧಾರವನ್ನು ಪುನರುಚ್ಚರಿಸಿತು.

ಅಂಬೇಡ್ಕರ್ ಫೋಟೋ ಬೇಡ, ಗಾಂಧಿ, ತಿರುವಳ್ಳುವರ್ ಸಾಕು! ಮದ್ರಾಸ್ ಹೈಕೋರ್ಟ್ ಸೂಚನೆ
Linkup
ಏಪ್ರಿಲ್ 11 ರಂದು ಮದ್ರಾಸ್ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯವು ತಮಿಳುನಾಡಿನ ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಸಂತ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಫೋಟೋಗಳು, ಪ್ರತಿಮೆಗಳು ಅಥವಾ ಭಾವಚಿತ್ರಗಳನ್ನು ಹೊಂದಿರಬಾರದು ಎಂಬ ಹಿಂದಿನ ನಿರ್ಧಾರವನ್ನು ಪುನರುಚ್ಚರಿಸಿತು.