Car Blast: ತಮಿಳುನಾಡು ಪೊಲೀಸರ ನಿದ್ರೆಗೆಡಿಸಿದೆ ಕಾರ್ ಸ್ಫೋಟ! ಎನ್‌ಐಎ ತನಿಖೆಗೆ ಸಿಎಂ ಸ್ಟ್ಯಾಲಿನ್ ಶಿಫಾರಸು

Car Blast: ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರ್ ಸಿಲಿಂಡರ್ ಸ್ಫೋಟ ಘಟನೆ ಬಳಿಕ ತಮಿಳುನಾಡು ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸಿದ್ದಾರೆ. ಜೊತೆಯಲ್ಲೇ ಕೊಯಮತ್ತೂರು ಜಿಲ್ಲೆಯಾದ್ಯಂತ ಸೂಕ್ತ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಎಂದು ಸಿಎಂ ಸ್ಟ್ಯಾಲಿನ್ ಸೂಚಿಸಿದ್ದಾರೆ. ಈವರೆಗಿನ ತನಿಖಾ ಪ್ರಗತಿ ಬಗ್ಗೆಯೂ ಮಾಹಿತಿ ಪಡೆದರು. ಎಲ್ಲಕ್ಕಿಂತಾ ಹೆಚ್ಚಾಗಿ ಈ ಕಾರ್ ಸಿಲಿಂಡರ್ ಸ್ಫೋಟಕ್ಕೆ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ನಂಟು ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

Car Blast: ತಮಿಳುನಾಡು ಪೊಲೀಸರ ನಿದ್ರೆಗೆಡಿಸಿದೆ ಕಾರ್ ಸ್ಫೋಟ! ಎನ್‌ಐಎ ತನಿಖೆಗೆ ಸಿಎಂ ಸ್ಟ್ಯಾಲಿನ್ ಶಿಫಾರಸು
Linkup
Car Blast: ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರ್ ಸಿಲಿಂಡರ್ ಸ್ಫೋಟ ಘಟನೆ ಬಳಿಕ ತಮಿಳುನಾಡು ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸಿದ್ದಾರೆ. ಜೊತೆಯಲ್ಲೇ ಕೊಯಮತ್ತೂರು ಜಿಲ್ಲೆಯಾದ್ಯಂತ ಸೂಕ್ತ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಎಂದು ಸಿಎಂ ಸ್ಟ್ಯಾಲಿನ್ ಸೂಚಿಸಿದ್ದಾರೆ. ಈವರೆಗಿನ ತನಿಖಾ ಪ್ರಗತಿ ಬಗ್ಗೆಯೂ ಮಾಹಿತಿ ಪಡೆದರು. ಎಲ್ಲಕ್ಕಿಂತಾ ಹೆಚ್ಚಾಗಿ ಈ ಕಾರ್ ಸಿಲಿಂಡರ್ ಸ್ಫೋಟಕ್ಕೆ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ನಂಟು ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.