ಹಿಂದೂ ದೇವರನ್ನು ಪೂಜಿಸೊಲ್ಲ: ಸಾಮೂಹಿಕ ಮತಾಂತರದಲ್ಲಿ ಎಎಪಿ ಸಚಿವ ಭಾಗಿ, ಬಿಜೆಪಿ ಕಿಡಿ

Mass Conversion: ದಿಲ್ಲಿ ಎಎಪಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹಿಂದೂ ದೇವರುಗಳನ್ನು ನಿರಾಕರಿಸುವ ಪ್ರತಿಜ್ಞೆ ಕೈಗೊಂಡಿದ್ದಾರೆ. ಇದು ಬಿಜೆಪಿ ಮತ್ತು ಎಎಪಿ ಸಂಘರ್ಷವನ್ನು ಹೆಚ್ಚಿಸಿದೆ.

ಹಿಂದೂ ದೇವರನ್ನು ಪೂಜಿಸೊಲ್ಲ: ಸಾಮೂಹಿಕ ಮತಾಂತರದಲ್ಲಿ ಎಎಪಿ ಸಚಿವ ಭಾಗಿ, ಬಿಜೆಪಿ ಕಿಡಿ
Linkup
Mass Conversion: ದಿಲ್ಲಿ ಎಎಪಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹಿಂದೂ ದೇವರುಗಳನ್ನು ನಿರಾಕರಿಸುವ ಪ್ರತಿಜ್ಞೆ ಕೈಗೊಂಡಿದ್ದಾರೆ. ಇದು ಬಿಜೆಪಿ ಮತ್ತು ಎಎಪಿ ಸಂಘರ್ಷವನ್ನು ಹೆಚ್ಚಿಸಿದೆ.