'ಯಾರೂ ಕೇರ್ ಮಾಡ್ತಿಲ್ಲ': ದಿಲ್ಲಿ ಸುಗ್ರೀವಾಜ್ಞೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಸಮಾಧಾನ

Supreme Court on Delhi Ordinance: ಕೇಂದ್ರ ಸರ್ಕಾರವು ದಿಲ್ಲಿಯಲ್ಲಿನ ಆಡಳಿತಾ ಸೇವಾ ವಿಭಾಗದ ಮೇಲೆ ನಿಯಂತ್ರಣ ಸಾಧಿಸಲು ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ಸುಪ್ರೀಂಕೋರ್ಟ್ ವರ್ಗಾವಣೆ ಮಾಡಿದೆ. ಇದರಿಂದ ಐವರು ನ್ಯಾಯಮೂರ್ತಿಗಳ ಪೀಠವು ಸುಗ್ರೀವಾಜ್ಞೆಯು ಕಾನೂನಾತ್ಮಕವಾಗಿ ಇದೆಯೇ ಅಥವಾ ಅದು ಉಲ್ಲಂಘನೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ತೀರ್ಪು ನೀಡಲಿದೆ.

'ಯಾರೂ ಕೇರ್ ಮಾಡ್ತಿಲ್ಲ': ದಿಲ್ಲಿ ಸುಗ್ರೀವಾಜ್ಞೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಸಮಾಧಾನ
Linkup
Supreme Court on Delhi Ordinance: ಕೇಂದ್ರ ಸರ್ಕಾರವು ದಿಲ್ಲಿಯಲ್ಲಿನ ಆಡಳಿತಾ ಸೇವಾ ವಿಭಾಗದ ಮೇಲೆ ನಿಯಂತ್ರಣ ಸಾಧಿಸಲು ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ಸುಪ್ರೀಂಕೋರ್ಟ್ ವರ್ಗಾವಣೆ ಮಾಡಿದೆ. ಇದರಿಂದ ಐವರು ನ್ಯಾಯಮೂರ್ತಿಗಳ ಪೀಠವು ಸುಗ್ರೀವಾಜ್ಞೆಯು ಕಾನೂನಾತ್ಮಕವಾಗಿ ಇದೆಯೇ ಅಥವಾ ಅದು ಉಲ್ಲಂಘನೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ತೀರ್ಪು ನೀಡಲಿದೆ.