ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣ: ನೀವು ತಿಳಿಯಲೇಬೇಕಾದ 5 ವಿಚಾರ

Tallest statue of Ambedkar inaugurated in Hyderabad - ಭಾರತದಲ್ಲೇ ಅತಿ ಎತ್ತರದ್ದು ಎಂದು ಹೇಳಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ, 125 ಅಡಿ ಎತ್ತರದ ದೈತ್ಯ ಪ್ರತಿಮೆಯನ್ನು ಶುಕ್ರವಾರ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ಅನಾವರಣಗೊಳಿಸಲಾಯಿತು. ಹೈದರಾಬಾದ್ ನ ಹುಸೇನ್ ಸಾಗರ ಪ್ರದೇಶದಲ್ಲಿರುವ ತೆಲಂಗಾಣ ಸರ್ಕಾರದ ಸಚಿವರ ಕಾರ್ಯಾಲಯದ ಪಕ್ಕದಲ್ಲೇ ಈ ಪ್ರತಿಮೆಯನ್ನು ನಿಲ್ಲಿಸಲಾಗಿದೆ. 146 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಲಾಗಿರುವ ಈ ಪ್ರತಿಮೆಗೆ 360 ಟನ್ ನಷ್ಟು ಉಕ್ಕು ಹಾಗೂ 113 ಟನ್ ಕಂಚನ್ನು ಬಳಸಲಾಗಿದೆ.

ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣ: ನೀವು ತಿಳಿಯಲೇಬೇಕಾದ 5 ವಿಚಾರ
Linkup
Tallest statue of Ambedkar inaugurated in Hyderabad - ಭಾರತದಲ್ಲೇ ಅತಿ ಎತ್ತರದ್ದು ಎಂದು ಹೇಳಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ, 125 ಅಡಿ ಎತ್ತರದ ದೈತ್ಯ ಪ್ರತಿಮೆಯನ್ನು ಶುಕ್ರವಾರ ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ಅನಾವರಣಗೊಳಿಸಲಾಯಿತು. ಹೈದರಾಬಾದ್ ನ ಹುಸೇನ್ ಸಾಗರ ಪ್ರದೇಶದಲ್ಲಿರುವ ತೆಲಂಗಾಣ ಸರ್ಕಾರದ ಸಚಿವರ ಕಾರ್ಯಾಲಯದ ಪಕ್ಕದಲ್ಲೇ ಈ ಪ್ರತಿಮೆಯನ್ನು ನಿಲ್ಲಿಸಲಾಗಿದೆ. 146 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಲಾಗಿರುವ ಈ ಪ್ರತಿಮೆಗೆ 360 ಟನ್ ನಷ್ಟು ಉಕ್ಕು ಹಾಗೂ 113 ಟನ್ ಕಂಚನ್ನು ಬಳಸಲಾಗಿದೆ.