Telangana BJP Leader Kasireddy Sindhu Reddy: ತೆಲಂಗಾಣ ಬಿಜೆಪಿ ಯುವ ಮೋರ್ಚಾ ಘಟಕದ ನಾಯಕಿ ಕಾಸಿರೆಡ್ಡಿ ಸಿಂಧು ರೆಡ್ಡಿ ಅವರು ಅಂಬೇಡ್ಕರ್ ಜಯಂತಿಯಂದು ಸ್ವಾಮಿ ವಿವೇಕಾನಂದ ಅವರಿಗೆ ವಂದಿಸುವ ಚಿತ್ರ ಹಾಕಿಕೊಂಡು ಲೇವಡಿಗೆ ಗುರಿಯಾಗಿದ್ದಾರೆ.
Telangana BJP Leader Kasireddy Sindhu Reddy: ತೆಲಂಗಾಣ ಬಿಜೆಪಿ ಯುವ ಮೋರ್ಚಾ ಘಟಕದ ನಾಯಕಿ ಕಾಸಿರೆಡ್ಡಿ ಸಿಂಧು ರೆಡ್ಡಿ ಅವರು ಅಂಬೇಡ್ಕರ್ ಜಯಂತಿಯಂದು ಸ್ವಾಮಿ ವಿವೇಕಾನಂದ ಅವರಿಗೆ ವಂದಿಸುವ ಚಿತ್ರ ಹಾಕಿಕೊಂಡು ಲೇವಡಿಗೆ ಗುರಿಯಾಗಿದ್ದಾರೆ.