ಪರೀಕ್ಷಾ ಪೇ ಚರ್ಚೆಯಲ್ಲಿ ರಾಜ್ಯದ 60 ವಿದ್ಯಾರ್ಥಿಗಳು: ಮೈಸೂರಿನ ತರುಣ್‌ಗೆ ಸಿಕ್ಕಿದೆ ಪ್ರಶ್ನೆ ಕೇಳುವ ಅವಕಾಶ

ರಾಜ್ಯದಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಪ್ರಶ್ನೆ ಕೇಳುವ ಅವಕಾಶ ಸಿಕ್ಕಿದೆ. ಮೈಸೂರಿನ ಜವಾಹರ ನವೋದಯ ವಿದ್ಯಾಲಯದ 11ನೇ ತರಗತಿಯ ವಿದ್ಯಾರ್ಥಿ ತರುಣ್‌ ಪ್ರಶ್ನೆ ಕೇಳುವುದಕ್ಕೆ ಆಯ್ಕೆಯಾದ ವಿದ್ಯಾರ್ಥಿಯಾಗಿದ್ದಾರೆ

ಪರೀಕ್ಷಾ ಪೇ ಚರ್ಚೆಯಲ್ಲಿ ರಾಜ್ಯದ 60 ವಿದ್ಯಾರ್ಥಿಗಳು: ಮೈಸೂರಿನ ತರುಣ್‌ಗೆ ಸಿಕ್ಕಿದೆ ಪ್ರಶ್ನೆ ಕೇಳುವ ಅವಕಾಶ
Linkup
ರಾಜ್ಯದಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಪ್ರಶ್ನೆ ಕೇಳುವ ಅವಕಾಶ ಸಿಕ್ಕಿದೆ. ಮೈಸೂರಿನ ಜವಾಹರ ನವೋದಯ ವಿದ್ಯಾಲಯದ 11ನೇ ತರಗತಿಯ ವಿದ್ಯಾರ್ಥಿ ತರುಣ್‌ ಪ್ರಶ್ನೆ ಕೇಳುವುದಕ್ಕೆ ಆಯ್ಕೆಯಾದ ವಿದ್ಯಾರ್ಥಿಯಾಗಿದ್ದಾರೆ