ದಿಲ್ಲಿಯಲ್ಲಿ ತುಂಬಿದ ಸಭೆಯಲ್ಲೇ ಎಎಪಿ ಶಾಸಕನಿಗೆ ಥಳಿತ; ರಕ್ಷಣೆಗಾಗಿ ಓಡಿ ಹೋದ ಗುಲಾಬ್‌ ಸಿಂಗ್‌ ಯಾದವ್‌

ದಿಲ್ಲಿಯ ಎಎಪಿ ಶಾಸಕ ಗುಲಾಬ್‌ ಸಿಂಗ್‌ ಯಾದವ್‌ ಮೇಲೆ ತುಂಬಿದ ಸಭೆಯಲ್ಲೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದಿಲ್ಲಿಯ ಮಟಿಯಾಲದ ಶಾಸಕರು ಸಭೆಯಿಂದಲೇ ಓಡಿ ಹೋಗಿದ್ದಾರೆ. ಎಎಪಿಯವರು ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್‌ ಮಾರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬಳಿಕ ಈ ಘಟನೆ ನಡೆದಿದೆ.

ದಿಲ್ಲಿಯಲ್ಲಿ ತುಂಬಿದ ಸಭೆಯಲ್ಲೇ ಎಎಪಿ ಶಾಸಕನಿಗೆ ಥಳಿತ; ರಕ್ಷಣೆಗಾಗಿ ಓಡಿ ಹೋದ ಗುಲಾಬ್‌ ಸಿಂಗ್‌ ಯಾದವ್‌
Linkup
ದಿಲ್ಲಿಯ ಎಎಪಿ ಶಾಸಕ ಗುಲಾಬ್‌ ಸಿಂಗ್‌ ಯಾದವ್‌ ಮೇಲೆ ತುಂಬಿದ ಸಭೆಯಲ್ಲೇ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದಿಲ್ಲಿಯ ಮಟಿಯಾಲದ ಶಾಸಕರು ಸಭೆಯಿಂದಲೇ ಓಡಿ ಹೋಗಿದ್ದಾರೆ. ಎಎಪಿಯವರು ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್‌ ಮಾರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬಳಿಕ ಈ ಘಟನೆ ನಡೆದಿದೆ.