BL Santhosh: ಬಿಎಲ್‌ ಸಂತೋಷ್‌ಗೆ ಸಂಕಷ್ಟ: ಹೈದರಾಬಾದ್‌ ಎಸ್‌ಐಟಿ ಸಮನ್ಸ್‌, ಗೈರಾದರೆ ಬಂಧನದ ಎಚ್ಚರಿಕೆ

Hyderabad SIT on TRS Poaching Case: ತೆಲಂಗಾಣದಲ್ಲಿ ಕೆ ಚಂದ್ರಶೇಖರ ರಾವ್ ಅವರ ಟಿಆರ್‌ಎಸ್ ಪಕ್ಷದ ನಾಲ್ವರು ಶಾಸಕರನ್ನು ಖರೀದಿಸಲು ಪ್ರಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ಅವರಿಗೆ ಎಸ್‌ಐಟಿ ಸಮನ್ಸ್ ನೀಡಿದೆ.

BL Santhosh: ಬಿಎಲ್‌ ಸಂತೋಷ್‌ಗೆ ಸಂಕಷ್ಟ: ಹೈದರಾಬಾದ್‌ ಎಸ್‌ಐಟಿ ಸಮನ್ಸ್‌, ಗೈರಾದರೆ ಬಂಧನದ ಎಚ್ಚರಿಕೆ
Linkup
Hyderabad SIT on TRS Poaching Case: ತೆಲಂಗಾಣದಲ್ಲಿ ಕೆ ಚಂದ್ರಶೇಖರ ರಾವ್ ಅವರ ಟಿಆರ್‌ಎಸ್ ಪಕ್ಷದ ನಾಲ್ವರು ಶಾಸಕರನ್ನು ಖರೀದಿಸಲು ಪ್ರಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ಅವರಿಗೆ ಎಸ್‌ಐಟಿ ಸಮನ್ಸ್ ನೀಡಿದೆ.