ದಿಲ್ಲಿ ಪಾಲಿಕೆ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಎಎಪಿ ರಣತಂತ್ರ: ಶಾಸಕರ ಸಭೆ ಕರೆದ ಕೇಜ್ರಿವಾಲ್..!

ರಸ್ತೆ, ಫುಟ್‌ಪಾತ್ ಒತ್ತುವರಿ, ಅಕ್ರಮ ಮನೆ, ಅಂಗಡಿ ಮಳಿಗೆಗಳ ನಿರ್ಮಾಣ ದಿಲ್ಲಿಯಲ್ಲಿ ವ್ಯಾಪಕವಾಗಿ ನಡೆದಿದೆ ಅನ್ನೋದು ದಕ್ಷಿಣ ಹಾಗೂ ಉತ್ತರ ದಿಲ್ಲಿಗಳ ಮಹಾ ನಗರ ಪಾಲಿಕೆಗಳ ವಾದ. ಒತ್ತುವರಿ ತೆರವಿನ ಕಾರ್ಯಾಚರಣೆ ನಡೆಯಬೇಕಾದ ಬಹುತೇಕ ಪ್ರದೇಶಗಳು ಅಲ್ಪಸಂಖ್ಯಾತ ಮುಸ್ಲಿಮರ ಬಾಹುಳ್ಯ ಇರುವ ಪ್ರದೇಶಗಳೇ ಆಗಿವೆ. ಎಲ್ಲಕ್ಕಿಂತಾ ಹೆಚ್ಚಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ದಕ್ಷಿಣ ಹಾಗೂ ಉತ್ತರ ದಿಲ್ಲಿ ಮಹಾ ನಗರ ಪಾಲಿಕೆಗಳೆರಡೂ ಬಿಜೆಪಿ ಆಡಳಿತದಲ್ಲಿವೆ. ಹೀಗಾಗಿ, ಸಹಜವಾಗಿಯೇ ಕಾರ್ಯಾಚರಣೆಗೆ ರಾಜಕೀಯ ಬೆಸೆದುಕೊಂಡಿದೆ.

ದಿಲ್ಲಿ ಪಾಲಿಕೆ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಎಎಪಿ ರಣತಂತ್ರ: ಶಾಸಕರ ಸಭೆ ಕರೆದ ಕೇಜ್ರಿವಾಲ್..!
Linkup
ರಸ್ತೆ, ಫುಟ್‌ಪಾತ್ ಒತ್ತುವರಿ, ಅಕ್ರಮ ಮನೆ, ಅಂಗಡಿ ಮಳಿಗೆಗಳ ನಿರ್ಮಾಣ ದಿಲ್ಲಿಯಲ್ಲಿ ವ್ಯಾಪಕವಾಗಿ ನಡೆದಿದೆ ಅನ್ನೋದು ದಕ್ಷಿಣ ಹಾಗೂ ಉತ್ತರ ದಿಲ್ಲಿಗಳ ಮಹಾ ನಗರ ಪಾಲಿಕೆಗಳ ವಾದ. ಒತ್ತುವರಿ ತೆರವಿನ ಕಾರ್ಯಾಚರಣೆ ನಡೆಯಬೇಕಾದ ಬಹುತೇಕ ಪ್ರದೇಶಗಳು ಅಲ್ಪಸಂಖ್ಯಾತ ಮುಸ್ಲಿಮರ ಬಾಹುಳ್ಯ ಇರುವ ಪ್ರದೇಶಗಳೇ ಆಗಿವೆ. ಎಲ್ಲಕ್ಕಿಂತಾ ಹೆಚ್ಚಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ದಕ್ಷಿಣ ಹಾಗೂ ಉತ್ತರ ದಿಲ್ಲಿ ಮಹಾ ನಗರ ಪಾಲಿಕೆಗಳೆರಡೂ ಬಿಜೆಪಿ ಆಡಳಿತದಲ್ಲಿವೆ. ಹೀಗಾಗಿ, ಸಹಜವಾಗಿಯೇ ಕಾರ್ಯಾಚರಣೆಗೆ ರಾಜಕೀಯ ಬೆಸೆದುಕೊಂಡಿದೆ.