Tamil Nadu BJP Padayatra: ತಮಿಳುನಾಡಿನಲ್ಲಿ 'ನನ್ನ ನೆಲ, ನನ್ನ ಜನ' ಎಂಬ ಪಾದಯಾತ್ರೆಯನ್ನು ಬಿಜೆಪಿ ಘಟಕ ಆಯೋಜಿಸಿದ್ದು, ಅದಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ರಾಮೇಶ್ವರಂನಲ್ಲಿ ಚಾಲನೆ ನೀಡಲಿದ್ದಾರೆ. ಆರು ತಿಂಗಳ ಕಾಲ ಈ ಪಾದಯಾತ್ರೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವುದು ಮುಖ್ಯ ಉದ್ದೇಶವಾಗಿದೆ.
Tamil Nadu BJP Padayatra: ತಮಿಳುನಾಡಿನಲ್ಲಿ 'ನನ್ನ ನೆಲ, ನನ್ನ ಜನ' ಎಂಬ ಪಾದಯಾತ್ರೆಯನ್ನು ಬಿಜೆಪಿ ಘಟಕ ಆಯೋಜಿಸಿದ್ದು, ಅದಕ್ಕೆ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ರಾಮೇಶ್ವರಂನಲ್ಲಿ ಚಾಲನೆ ನೀಡಲಿದ್ದಾರೆ. ಆರು ತಿಂಗಳ ಕಾಲ ಈ ಪಾದಯಾತ್ರೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವುದು ಮುಖ್ಯ ಉದ್ದೇಶವಾಗಿದೆ.