ಕೆಸಿಆರ್ಗೆ ತಮ್ಮ ಕುಟುಂಬದ ಮೇಲಷ್ಟೇ ಕಾಳಜಿ, ಇತರರ ಕುರಿತಲ್ಲ: ತೆಲಂಗಾಣದಲ್ಲಿ ಮೋದಿ ವಾಗ್ದಾಳಿ
ಕೆಸಿಆರ್ಗೆ ತಮ್ಮ ಕುಟುಂಬದ ಮೇಲಷ್ಟೇ ಕಾಳಜಿ, ಇತರರ ಕುರಿತಲ್ಲ: ತೆಲಂಗಾಣದಲ್ಲಿ ಮೋದಿ ವಾಗ್ದಾಳಿ
ತೆಲಂಗಾಣದ ವಾರಂಗಲ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಆರ್ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೆಸಿಆರ್ ಕೇವಲ ತಮ್ಮ ಕುಟುಂಬದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ ಹೊರತು ಇತರರಿಗಾಗಿ ಅಲ್ಲ ಎಂದು ಆರೋಪಿಸಿದರು.
ತೆಲಂಗಾಣದ ವಾರಂಗಲ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಆರ್ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೆಸಿಆರ್ ಕೇವಲ ತಮ್ಮ ಕುಟುಂಬದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ ಹೊರತು ಇತರರಿಗಾಗಿ ಅಲ್ಲ ಎಂದು ಆರೋಪಿಸಿದರು.